Kannada Duniya

kids

ಮಕ್ಕಳನ್ನು ಬೆಳೆಸುವುದೇ ಒಂದು ಸವಾಲು. ಪೋಷಕರು ಎಷ್ಟೇ ಜಾಗೃತೆ ವಹಿಸಿದರೂ ಸಾಲದು. ಇನ್ನು ಕೆಲವೊಮ್ಮೆ ಹೇಗಪ್ಪಾ ಇವರನ್ನು ಬೆಳೆಸುವುದು ಎಂಬ ಗೊಂದಲ ಉಂಟಾಗುತ್ತದೆ. ಇದಕ್ಕೆ ಸದ್ಗುರು ಕೆಲವಷ್ಟು ಟಿಪ್ಸ್ ನೀಡುತ್ತಾರೆ. ಅವು ಹೀಗಿವೆ. ಮಕ್ಕಳಿಗೆ ನೀವು ನೀಡುವ ಪ್ರೀತಿ ಸಹಜವಾಗಿರಲಿ. ಅಂದರೆ... Read More

ಮಗುವಿಗೆ ಆರು ತಿಂಗಳಾದ ಬಳಿಕ ಎದೆಹಾಲಿನ ಹೊರತಾದ ಆಹಾರ ನೀಡುವುದು ಬಹಳ ಮುಖ್ಯ. ಅಂತಹ ಸಂದರ್ಭದಲ್ಲಿ ನೀವು ಯಾವುದನ್ನು ಆಯ್ಕೆ ಮಾಡುತ್ತೀರಿ.ಮಕ್ಕಳಿಗೆ ಆರಂಭದಿಂದಲೇ ಮನೆಯ ಆಹಾರ ಅಥವಾ ಊಟವನ್ನು ಅಭ್ಯಾಸ ಮಾಡಿಸಿ. ಔಷಧಾಲಯಗಳಲ್ಲಿ ಅಥವಾ ಮಳಿಗೆಗಳಲ್ಲಿ ಸಿಗುವ ಪ್ಯಾಕೆಟ್ ಫುಡ್ ಬಳಸುವುದಾದರೆ... Read More

ಮಕ್ಕಳು ನಿಯಂತ್ರಣಕ್ಕೆ ಸಿಗುವುದಿಲ್ಲ, ಹೇಳಿದ ಮಾತು ಕೇಳುವುದಿಲ್ಲ ಎಂದು ದೂರುವ ಸಾಕಷ್ಟು ಮಂದಿ ಪೋಷಕರನ್ನು ನೀವು ನೋಡಿರಬಹುದು.ಮಕ್ಕಳನ್ನು ದೂರುವ ಬದಲು ಅವರನ್ನು ಹೀಗೆ ಬೆಳೆಸುವ ಮೂಲಕ ನಿಮ್ಮ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು. ಅದು ಹೇಗೆಂದಿರಾ.‌.? ಇಲ್ಲಿದೆ ನೋಡಿ ಒಂದಷ್ಟು ಮಾಹಿತಿ. ಯಾವುದೇ... Read More

ಮಕ್ಕಳಿಗೆ ಗಣಿತವನ್ನು ಹೇಳಿಕೊಡುವುದು ಕಷ್ಟವಲ್ಲ. ಅವರಿಗೆ ಬಣ್ಣವೆಂದರೆ ಬಹಳ ಇಷ್ಟವಿರುತ್ತದೆ. ಹಾಗಾಗಿ ಬಣ್ಣಗಳಿಂದಲೇ ಅವರಿಗೆ ಸಂಖ್ಯೆಗಳನ್ನು ಹೇಳಿಕೊಡಲು ಆರಂಭಿಸಿ. ಗಣಿತ ಕಲಿಸುವಾಗ ಹಣ್ಣು ತರಕಾರಿಗಳನ್ನು ಬಳಸಿಕೊಳ್ಳಿ. ಮಾರುಕಟ್ಟೆಯಲ್ಲಿ ಸಿಗುವ ಹಲವು ವಿಧದ ಆಟಿಕೆಗಳ ಪೈಕಿ ಮೊದಲಿಗೆ ಶೇಪ್ ಅನ್ನು ಕಲಿಸಿಕೊಡಿ. ನಿಮ್ಮ... Read More

ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಪ್ರತ್ಯೇಕವಾಗಿ ಮಲಗಿಸುವುದು ಸಾಮಾನ್ಯವಾಗುತ್ತಿದೆ. ಹಿಂದೆ ವಿದೇಶಗಳಲ್ಲಿ ಮಾತ್ರ ಕಾಣಿಸುತ್ತಿದ್ದ ಈ ಪ್ರವೃತ್ತಿ ಇತ್ತೀಚೆಗೆ ನಮ್ಮಲ್ಲೂ ಹೆಚ್ಚುತ್ತಿದೆ. ದೊಡ್ಡ ಮನೆಗಳಲ್ಲಿ ಫ್ಯಾಶನ್ ಆಗಿ ಬದಲಾಗುತ್ತಿದೆ. ತಂದೆ ತಾಯಿಗಳು ಮಕ್ಕಳ ಜೊತೆ ಮಲಗುವುದರಿಂದ ಹಲವು ಲಾಭಗಳಿವೆ. ಇದು ಮಕ್ಕಳಲ್ಲಿ ಸುರಕ್ಷತೆಯ ಭಾವ ಮೂಡಿಸುತ್ತದೆ ಹಾಗೂ ಪೋಷಕರ ಮನಸ್ಸಿನಲ್ಲಿ ಶಾಂತಿಯನ್ನು ಹೆಚ್ಚಿಸುತ್ತದೆ. ಮಗು ಏಕಾಂಗಿಯಾಗಿ ಮಲಗುವಾಗ ಅದು ಭಯಗೊಳ್ಳಬಹುದು ಹಾಗೂ ಇದು ಹೆತ್ತವರಿಗೆ ಅರಿಯದೆ ಹೋಗಬಹುದು. ಜೊತೆಗೆ ಮಲಗುವಾಗ ಮಗು ಹಾಗು ಪೋಷಕರ ನಡುವಿನ ದೈಹಿಕ ಸಾಮಿಪ್ಯ ಮಾನಸಿಕ ಭದ್ರತೆಯನ್ನು ಹೆಚ್ಚಿಸುತ್ತದೆ ಹಾಗೂ ಅಭದ್ರತೆಯ ಭಾವನೆಯನ್ನು ಕಡಿಮೆ ಮಾಡುತ್ತದೆ. ಇದು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಮಗು ಮೊದಲೆ ತನ್ನೊಳಗೆ ತಾವು ಸುರಕ್ಷಿತ ಎಂದು ಭಾವಿಸಿದರೆ ಮಾತ್ರ ಧನಾತ್ಮಕ ಅಂಶಗಳತ್ತ ಗಮನಹರಿಸುತ್ತದೆ ಹಾಗೂ ಪಾಸಿಟಿವ್ ವ್ಯಕ್ತಿಯಾಗಿ ಬೆಳೆಯುತ್ತದೆ. ಮಕ್ಕಳು ಪದೇ ಪದೇ ಎಚ್ಚರಗೊಳ್ಳುವುದರಿಂದ ನಿಮಗೆ ಉತ್ತಮ ನಿದ್ದೆ ಪಡೆಯಲಾಗುತ್ತಿಲ್ಲ ಎಂಬುದು ನಿಮ್ಮ ಕಾರಣವಾಗಿದ್ದರೆ ಜವಾಬ್ದಾರಿಯನ್ನು ಹಂಚಿಕೊಳ್ಳಿ. ತಂದೆ ತಾಯರಿಬ್ಬರೂ ಒಂದೊಂದು ದಿನ ಈ ಕೆಲಸವನ್ನು ಹಂಚಿಕೊಂಡರೆ ಸಮಸ್ಯೆ ನಿವಾರಣೆ ಆಗುತ್ತದೆ.... Read More

ಭಾರತೀಯ ಯೋಗಿ ಸದ್ಗುರು ಬಗ್ಗೆ ತಿಳಿಯದವರಾರು? ಆಧ್ಯಾತ್ಮಿಕ ಸಂದೇಶ ನೀಡುವ ಅವರು ಮಕ್ಕಳ ಪಾಲನೆ ವಿಚಾರದಲ್ಲಿ ಹೆತ್ತವರ ಜವಾಬ್ದಾರಿಯೇ ದೊಡ್ಡದು ಎಂಬುದನ್ನು ಹೀಗೆ ತಿಳಿಸಿದ್ದಾರೆ. ಮಕ್ಕಳನ್ನು ಹೊಂದುವುದು ಮಾತ್ರವಲ್ಲ, ಅವರೊಂದಿಗೆ ಸಮಯ ಕಳೆಯುವುದು ಕೂಡಾ ಸಂತಸದ ಸಂಗತಿಯೇ. ಅವರನ್ನು ನಿಮ್ಮ ಭವಿಷ್ಯದ... Read More

ಹುಟ್ಟಿದ ಮಕ್ಕಳಲ್ಲಿ ಸುಮಾರು ಆರು ತಿಂಗಳ ತನಕ ಮಲಬದ್ಧತೆಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಔಷಧೋಪಚಾರಗಳ ಹೊರತಾಗಿ ಇದನ್ನು ನಿವಾರಿಸುವುದು ಹೇಗೆ? ಬಿಸಿನೀರಿನಿಂದ ಮಗುವಿಗೆ ಸ್ನಾನ ಮಾಡುವುದರಿಂದ ಮಗುವಿನ ಕಿಬ್ಬೊಟ್ಟೆಯ ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ. ಇದರಿಂದ ಮಲಬದ್ಧತೆ ನಿವಾರಣೆಗೆ ಕೊಂಚ ಮಟ್ಟಿಗೆ ನೆರವಾಗುತ್ತದೆ.... Read More

ಮನೆಯಲ್ಲಿ ನವಜಾತ ಶಿಶುಗಳಿದ್ದರೆ ಹಿರಿಯರು ಬಜೆ ಬೇರು ತಿಕ್ಕಿ ಅವರ ನಾಲಗೆಗೆ ಹಚ್ಚುವುದನ್ನು ನೀವು ನೋಡಿರಬಹುದು. ಎದೆಹಾಲಿನಲ್ಲಿ ಬೆರೆಸಿಯೂ ಇದನ್ನು ಮಕ್ಕಳಿಗೆ ನೀಡಲಾಗುತ್ತದೆ. ಇದರ ಲಾಭಗಳೇನು ಗೊತ್ತೇ. ಮಕ್ಕಳನ್ನು ಕಾಡುವ ಹೊಟ್ಟೆಯುಬ್ಬರ ಉದರ ನೋವು ಹಾಗೂ ಅತಿಸಾರದಂತಹ ಸಮಸ್ಯೆಗಳಿಗೆ ಬಜೆ ಅತ್ಯುತ್ತಮ ಚಿಕಿತ್ಸೆ ನೀಡುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವ ಬಜೆ ಮಕ್ಕಳನ್ನು ಸಣ್ಣ ಪುಟ್ಟ ರೋಗಗಳಿಂದ ಬಚಾವ್ ಮಾಡುತ್ತದೆ. ನವಜಾತ ಶಿಶುಗಳಿಗೆ ಹಾಗೂ ಒಂದು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಅಥವಾ ಶೀತ ಕಾಣಿಸಿಕೊಂಡಾಗ ಎರಡು ಹನಿ ಬಿಸಿ ನೀರಿನಲ್ಲಿ 10 ರಿಂದ 15 ಸುತ್ತಿನಷ್ಟು ಬಜೆಯನ್ನು ತೇದು ನಾಲಗೆಗೆ ನೆಕ್ಕಿಸುವುದರಿಂದ ಕೆಮ್ಮು ಶೀತ ನಿವಾರಣೆ ಯಾಗುತ್ತದೆ. ನಿತ್ಯ ಮುಸ್ಸಂಜೆ ಹೊತ್ತಿನಲ್ಲಿ ಇದನ್ನು ಕೊಡುತ್ತಾ ಬರುವುದರಿಂದ ಅವರ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ ಹಾಗೂ ನರಗಳ ಸಮಸ್ಯೆಯೂ ದೂರವಾಗುತ್ತದೆ. ವಯಸ್ಕರೂ ಇದರ  ಪ್ರಯೋಜನವನ್ನು ಪಡೆದುಕೊಳ್ಳಬಹುದು.  ಇದನ್ನು ಎರಡು ಹನಿ ಬಿಸಿ ನೀರಿನಲ್ಲಿ ತೇದು ಇಲ್ಲವೇ ಬಿಸಿಗೆ ಸುಟ್ಟು ಸೇವನೆ ಮಾಡುವುದರಿಂದ ರಕ್ತದೊತ್ತಡ ಮಧುಮೇಹ ಹಾಗೂ ಹೃದಯದ ಸಮಸ್ಯೆಗಳ‌ ನಿಯಂತ್ರಣ ಸಾಧ್ಯವಾಗುತ್ತದೆ.... Read More

ಕೆಲವು ಮಕ್ಕಳು ಕೈಗೆ ಏನೇ ಸಿಕ್ಕರು ಅದನ್ನು ಎಸೆಯುವ ಅಭ್ಯಾಸ ಹೊಂದಿರುತ್ತಾರೆ. ಇದಕ್ಕೆ ಹಲವು ಕಾರಣಗಳಿರಬಹುದು ಎನ್ನುತ್ತದೆ ಮನೋವಿಜ್ಞಾನ ಕ್ಷೇತ್ರ. ಇದರಿಂದ ಅವರ ಮೇಲೆ ಕೋಪಗೊಳ್ಳದೇ ಅದಕ್ಕೆ ಕಾರಣವೇನು…? ಹೇಗೆ ಪರಿಹರಿಸಿಕೊಳ್ಳುವುದು ಎಂದು ಯೋಚಿಸಿದರೆ ಒಳಿತು. ಮಕ್ಕಳು ಮಾತನಾಡಲು ಸ್ವಲ್ಪ ಸಮಯ... Read More

ಗಂಡುಮಕ್ಕಳು ಪ್ರಾಯಕ್ಕೆ ಬಂದಾಗ ಮದುವೆ ಮಾಡುವುದು ಸಹಜ.ಆದರೆ ಈಗಿನ ಹುಡುಗರು ಮದುವೆಯೆಂದರೆ ಯಾಕೋ ಭಯಭೀತರಾಗುತ್ತಾರಂತೆ. ಮದುವೆಯಾಗಿರುವ ಹಲವರನ್ನು ನೋಡಿ ಅವರು ಜೀವನದಲ್ಲಿ ಖುಷಿಯಾಗಿಲ್ಲ ಎಂಬುದು ಅವರ ಭಯವನ್ನು ಹೆಚ್ಚಿಸುತ್ತದಂತೆ.ಇನ್ನು ಮದುವೆಯ ನಂತರ ಜವಾಬ್ದಾರಿಗಳು ಅವರನ್ನು ಮದುವೆಯೆಂದರೆ ಮೂಗು ಮುರಿಯುವ ಹಾಗೇ ಮಾಡಿದೆಯಂತೆ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...