Kannada Duniya

ಜೀರಿಗೆಯಿಂದ ಹೀಗೆ ಮಾಡಿದರೆ ಹಣ ಹರಿದು ಬರುತ್ತದೆಯಂತೆ

ಹಲವರಲ್ಲಿ ಆರ್ಥಿಕ ಸಮಸ್ಯೆಗಳು ಕಾಡುತ್ತದೆ. ಜನರು ಎಷ್ಟೇ ದುಡಿದರೂ ಅವರಿಗೆ ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಸಾಲದ ಸಮಸ್ಯೆ ಕಾಡುತ್ತದೆ. ಹಾಗಾಗಿ ಅವರು ಜೀವನದಲ್ಲಿ ಸಂಕಷ್ಟವನ್ನು ಎದುರಿಸುತ್ತಾರೆ. ಹಾಗಾಗಿ ಜೀರಿಗೆಯಿಂದ ಈ ಪರಿಹಾರವನ್ನು ಮಾಡಿ.

ನೀವು ಬುಧವಾರದಂದು ಯಾವ ಸಮಯದಲ್ಲಾದರೂ ಸ್ವಲ್ಪ ಜೀರಿಗೆಯನ್ನು ತೆಗೆದುಕೊಂಡು ಅದನ್ನು ತುಟಿಯನ್ನು ಮುಂದೆ ಮಾಡಿ ತುಟಿಯೊಳಗೆ ಹಾಕಿಕೊಳ್ಳಿ.

ನಂತರ ಕಣ್ಣನ್ನು ಮುಚ್ಚಿ ಶಾಂತವಾಗಿ “ಓಂ ರಾಹುಯೇ ನಮಃ” ಎಂಬ ಮಂತ್ರವನ್ನು 108 ಬಾರಿ ಪಠಿಸಿ. ಆಮೇಲೆ ನಂತರ ಆ ಜೀರಿಗೆ ಜಗಿದು ತಿಂದು ನೀರನ್ನು ಕುಡಿಯಿರಿ.

ಇದರಿಂದ ಹಣದ ಆಕರ್ಷಣೆಯಾಗುತ್ತದೆ. ಇದರಿಂದ ನಿಮ್ಮ ಮನೆಯಲ್ಲಿ ಮತ್ತು ಮನಸ್ಸಿನಲ್ಲಿ ಶಾಂತಿ ನೆಲೆಸಿರುತ್ತದೆ. ನೀವು ಸಾಲವಾಗಿ ಕೊಟ್ಟ ಹಣ ಹಿಂತಿರುಗಿ ಬರುತ್ತದೆ. ಹಾಗೇ ನಿಮ್ಮ ಆಸ್ತಿ ಖರೀದಿಸುವ, ಮನೆ ಕಟ್ಟುವ ಕನಸು ನನಸಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...