Kannada Duniya

ಈ ವರ್ಷವಿಡೀ ಅಪಾರ ಹಣವನ್ನು ಪಡೆಯಲು ಈ ಪರಿಹಾರವನ್ನು ಮಾಡಿ

ಹೊಸ ವರ್ಷದಲ್ಲಿ ನಿಮ್ಮ ಜೀವನ ಉತ್ತಮವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಹಣಕಾಸಿನ ಸ್ಥಿತಿ, ಪ್ರಗತಿ, ಸಂಬಂಧಗಳ ಸುಧಾರಣೆಯ ವಿಷಯದಲ್ಲಿ ಬರುವ ಅಡೆತಡೆಗಳು ದೂರಮಾಡಲು ಬಯಸುತ್ತಾರೆ. ಹಾಗಾಗಿ ನಿಮ್ಮ ಎಲ್ಲಾ ಆಸೆಗಳು ಈಡೇರಲು ಲಾಲ್ ಕಿತಾಬ್ ನಲ್ಲಿ ತಿಳಿಸಿದ ಈ ಪರಿಹಾರವನ್ನು ಮಾಡಿ.

 

ತೆಂಗಿನಕಾಯಿಯನ್ನು ನಿಮ್ಮ ಮೇಲೆ 21 ಬಾರಿ ಸುತ್ತಿರುಗಿಸಿ ಅದನ್ನು ಬೆಂಕಿಗೆ ಎಸೆಯಿರಿ. ಇದರಿಂದ ನಿಮ್ಮಲ್ಲಿರುವ ನಕರಾತ್ಮಕತೆ ದೂರವಾಗುತ್ತದೆ. ಕುಟುಂಬದ ಸಮಸ್ಯೆ ಕೊನೆಗೊಳ್ಳುತ್ತದೆ.

 

ಕೇತುಗ್ರಹದ ರಾಶಿ ಬದಲಾವಣೆಯಿಂದ ಈ ರಾಶಿಯವರಿಗೆ ಉತ್ತಮವಾಗಲಿದೆ

 

ಪ್ರತಿದಿನದ ತೊಂದರೆಗಳನ್ನು ನಿವಾರಿಸಲು ವರ್ಷದ ಮೊದಲ ಸೋಮವಾರ ತೆಂಗಿನಕಾಯಿಯನ್ನು ಪೂಜಿಸಿ ನದಿಗೆ ಎಸೆಯಿರಿ.

 

ಹಣಕಾಸಿನ ಸಮಸ್ಯೆಯನ್ನು ನಿವಾರಿಸಲು 150ಗ್ರಾಂ ಬೆಳ್ಳಿಯ ಆನೆಯನ್ನು ಖರೀದಿಸಿ ಮತ್ತು ಲಕ್ಷ್ಮಿದೇವಿಯನ್ನು ಪೂಜಿಸಿ. ಆನೆಯನ್ನು ಉತ್ತರ ದಿಕ್ಕಿನಲ್ಲಿ ಪ್ರತಿಷ್ಠಾಪಿಸಿ. ಇದರಿಂದ ಹಳೆಯ ಸಾಲದಿಂದ ಮುಕ್ತಿ ಸಿಗಲಿದೆ.

 

ನಿಮ್ಮ ಜೇಬಿನಲ್ಲಿ ಹಣದ ಜೊತೆಗೆ ಬೆಳ್ಳಿಯ ಪೀಸ್ ಅನ್ನು ಇಟ್ಟುಕೊಳ್ಳಿ. ಇದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆ ದೂರವಾಗುತ್ತದೆ.

 

ಹಣಕಾಸಿನ ಸಮಸ್ಯೆ ದೂರವಾಗಲು ಶುಕ್ರವಾರ ಲಕ್ಷ್ಮಿದೇವಿಗೆ ಖೀರ್ ಅರ್ಪಿಸಿ ಮತ್ತು ಆ ಪ್ರಸಾದವನ್ನು ಎಲ್ಲರಿಗೂ ಹಂಚಿ.

 

Follow these to resolve money problems this year


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...