ಕೆಲವು ವ್ಯಕ್ತಿಗಳ ಜೀವನದಲ್ಲಿ ಹೆಚ್ಚಾಗಿ ಕಾಡುವಂತಹ ಸಮಸ್ಯೆ ಎಂದರೆ ಅದು ಹಣದ ಸಮಸ್ಯೆ. ಈ ಹಣದ ಸಮಸ್ಯೆಗೆ ಒಳಗಾದ ವ್ಯಕ್ತಿ ಸಾಲದ ಮಾಡುತ್ತಾನೆ. ಇದು ಮುಂದೆ ಅವನಿಗೆ ಸಂಕಷ್ಟವನ್ನು ತರುತ್ತದೆ. ಹಾಗಾಗಿ ಸಾಲದ ಹೊರೆಯಿಂದ ತೊಂದರೆಗೀಡಾದವರು ಲಾಲ್ ಕಿತಾಬ್ ನ ಈ ಪರಿಹಾರ ಮಾಡಿ.
ಪ್ರತಿದಿನ 50ಗ್ರಾಂ ಕೆಂಪು ಮಸೂರವನ್ನು ದಾನ ಮಾಡಿ. ಇದರಿಂದ ಸಾಲವು ಕ್ರಮೇಣ ಕಡಿಮೆಯಾಗುತ್ತದೆ. ಹಾಗೇ ಗಣೇಶನಿಗೆ ಪ್ರತಿದಿನ ಗರಿಕೆಯನ್ನು ಅರ್ಪಿಸಿ.
ಶನಿವಾರದಂದು ಮಣ್ಣಿನ ದೀಪದಲ್ಲಿ ಸಾಸಿವೆ ಎಣ್ಣೆಯನ್ನು ತುಂಬಿಸಿ ಮುಚ್ಚಳ ಮುಚ್ಚಿ. ಕೊಳ ಅಥವಾ ನದಿಯ ದಡದಲ್ಲಿ ಸಣ್ಣ ಹೊಂಡವನ್ನು ಅಗೆದು ಈ ದೀಪವನ್ನು ಇಡಿ. ಹಿಂತಿರುಗಿ ನೋಡದೆ ಮನೆಗೆ ಬನ್ನಿ.
Mustard oil benefits : ಸಾಸಿವೆ ಎಣ್ಣೆಯನ್ನು ಬಳಸಿ ಈ ಪ್ರಯೋಜನ ಪಡೆಯಿರಿ…!
ಶನಿವಾರದಂದು ಕಪ್ಪು ಬಣ್ಣದ ನಾಯಿಗೆ ಬ್ರೆಡ್ ತಿನ್ನಿ ಅಥವಾ ರೊಟ್ಟಿ ತಿನ್ನಿಸಿ. ಇದರಿಂದ ರಾಹು, ಕೇತು ಮತ್ತು ಶನಿ ಗ್ರಹಗಳ ಕೋಪದಿಂದ ಮುಕ್ತಿ ಸಿಗುತ್ತದೆ.