Kannada Duniya

ಶನಿಯ ಸಂಚಾರದ ಅಶುಭ ಪರಿಣಾಮವನ್ನು ತಪ್ಪಿಸಲು ಈ ಕ್ರಮ ಪಾಲಿಸಿ….!

ಗ್ರಹಗಳ ಸಂಚಾರದಿಂದ ಶುಭ ಮತ್ತು ಅಶುಭ ಪರಿಣಾಮ ಬೀರುತ್ತದೆ. ಅದರಂತೆ ನವೆಂಬರ್ 4ರಂದು ಕುಂಭ ರಾಶಿಯಲ್ಲಿ ಸಂಚರಿಸಲಿದ್ದಾನೆ. ಶನಿಯ ಸಂಚಾರದಿಂದ ಕೆಲವು ರಾಶಿಚಕ್ರದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಇದನ್ನು ತಪ್ಪಿಸಲು ಈ ಕ್ರಮ ಪಾಲಿಸಿ.

ಶನಿಯ ಚಲನೆಯನ್ನು ಬದಲಾಯಿಸುವುದರಿಂದ ಪ್ರತಿಯೊಂದು ರಾಶಿಚಕ್ರದ ಜನರ ಜೀವನದ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಅದರ ಅಶುಭ ಪರಿಣಾಮವನ್ನು ತಪ್ಪಿಸಲು ಶನಿವಾರ ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ. ಇದು ಶನಿಯ ಅಡ್ಡ ಪರಿಣಾಮವನ್ನು ಕಡಿಮೆ ಮಾಡುತ್ತದೆ.

ಕೆಟ್ಟ ಕೆಲಸಗಳು ಮಾತ್ರವಲ್ಲ ಒಳ್ಳೆಯ ಕಾರ್ಯಗಳು ಕೂಡ ಜೀವನದಲ್ಲಿ ಬಿಕ್ಕಟ್ಟನ್ನು ತರುತ್ತವೆ…!

ಅಲ್ಲದೇ ಶನಿಯ ದೋಷವನ್ನು ತಪ್ಪಿಸಲು ಅರಳಿ ಮರದ ತೊಗಟೆಯನ್ನು ಉಜ್ಜಿ ಗಂಧ ತಯಾರಿಸಿ ಅದನ್ನು ಶಿವಲಿಂಗಕ್ಕೆ ಹಚ್ಚಿ ಪೂಜೆ ಮಾಡಿ. ನಂತರ ಆ ಗಂಧವನ್ನು ನಿಮ್ಮ ಹಣೆಗೆ ಹಚ್ಚಿಕೊಳ್ಳಿ. ಇದನ್ನು ಪ್ರತಿದಿನ ಮಾಡಿದರೆ ಶನಿಯ ಕೆಟ್ಟ ಪರಿಣಾಮದಿಂದ ತಪ್ಪಿಸಿಕೊಳ್ಳಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...