ಹಣದ ಕೊರತೆಯಿಂದ ಅನೇಕರ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಹಣದ ಕೊರತೆಯಿಂದ ಮನೆಯಲ್ಲಿ ಜಗಳಗಳು ಹೆಚ್ಚಾಗುತ್ತದೆ. ಯಾರ ಮೇಲೆ ಲಕ್ಷ್ಮಿ ಅನುಗ್ರಹವಿರುತ್ತದೆಯೋ ಅವರಿಗೆ ಹಣದ ಕರತೆ ಕಾಡುವುದಿಲ್ಲ. ಹಾಗಾಗಿ ಇವುಗಳು ನಿಮ್ಮ ಕಣ್ಣ ಮುಂದೆ ಕಾಣಿಸಿದರೆ ನಿಮ್ಮ ಮೇಲೆ ಲಕ್ಷ್ಮಿದೇವಿಯ ಕೃಪೆ ಇದೆ ಎಂದರ್ಥ. ಇದರಿಂದ ಹಣದ ಕೊರತೆ ನಿವಾರಣೆಯಾಗುತ್ತದೆ.
ಕಪ್ಪು ಇರುವೆಗಳು ಧಾನ್ಯ ಕಚ್ಚಿಕೊಂಡು ಹೋಗುತ್ತಿರುವುದು ಕಂಡರೆ ಶುಭ ಶಕುನ. ಇದರಿಂದ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ.
ಹಕ್ಕಿಗಳು ನಿಮ್ಮ ಮನೆಯಲ್ಲಿ ಗೂಡು ಕಟ್ಟಿದರೆ ಅದನ್ನು ಶುಭ ಸಂಕೇತವೆಂದು ಪರಿಗಣಿಸುತ್ತಾರೆ. ನಿಮ್ಮ ಮನೆಯಲ್ಲಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ.
ನೀವು ಮನೆಯಿಂದ ಹೊರಡುವಾಗ ಗುಡಿಸುವುದನ್ನು ನೋಡಿದರೆ ಇದು ನಿಮಗೆ ಒಳ್ಳೆಯ ಸಂಕೇತವೆಂದು ಅರ್ಥಮಾಡಿಕೊಳ್ಳಿ. ಮನೆಗೆ ಸಂಪತ್ತಿನ ಆಗಮನವಾಗುತ್ತದೆ. ಹಾಗೇ ಮನೆಯಿಂದ ಹೊರಗೆ ಹೋಗುವಾಗ ಯಾರಾದರೂ ಕಬ್ಬು ತರುವುದು ಕಂಡುಬಂದರೆ ಅದು ಶುಭ ಸಂಕೇತವಾಗಿದೆ.
ಬೆಳಿಗ್ಗೆ ಎದ್ದ ತಕ್ಷಣ ಮುಖ್ಯದ್ವಾರದಲ್ಲಿ ಈ ಕೆಲಸ ಮಾಡಿದರೆ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ
ನೀವು ಹೋಗುತ್ತಿರುವಾಗ ನಾಯಿ ಬ್ರೆಡ್ ಅನ್ನು ಕಚ್ಚಿಕೊಂಡು ಬರುತ್ತಿರುವುದು ಕಂಡುಬಂದರೆ ನಿಮ್ಮ ಜೀವನದ ಸಮಸ್ಯೆಗಳು ಅಂತ್ಯವಾಗುತ್ತದೆ ಎಂಬುದನ್ನು ಸೂಚಿಸುತ್ತದೆ.