Kannada Duniya

ಈ ದಿಕ್ಕು ತುಂಬಾ ಒಳ್ಳೆಯದು, ಹಣದ ಕೊರತೆ ನೀಗಿಸುತ್ತದೆ…!

ಮನೆಯಲ್ಲಿ ಹಣದ ಕೊರತೆಯಾಗಲೀ ಅಥವಾ ಹಣಕಾಸಿನ ಅಡಚಣೆಯಾಗಲೀ ಇರದಂತೆ ಜನರು ದಿನವಿಡೀ ಶ್ರಮಿಸುತ್ತಾರೆ. ಪ್ರತಿಯೊಬ್ಬರೂ ಸೌಕರ್ಯಗಳಿಂದ ತುಂಬಿದ ಜೀವನವನ್ನು ಬಯಸುತ್ತಾರೆ. ಇದರೊಂದಿಗೆ ಇನ್ನೂ ಹಲವು ಕ್ರಮಗಳನ್ನು ಕೈಗೊಂಡರೆ ಹಣದ ಕೊರತೆಯನ್ನು ನಿವಾರಿಸಬಹುದು.

ಹಣದ ಕೊರತೆಯ ಸಮಸ್ಯೆಯನ್ನು ನಿವಾರಿಸಲು ಉತ್ತರ ದಿಕ್ಕು ಪ್ರಯೋಜನಕಾರಿಯಾಗಿದೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಉತ್ತರದಿಕ್ಕಿನಲ್ಲಿ ಮನಿಪ್ಲ್ಯಾಂಟ್ ಅನ್ನು ನೆಡಬೇಕು. ಹಾಗೇ ಉತ್ತರ ದಿಕ್ಕಿನಲ್ಲಿ ತುಳಸಿಗಿಡವನ್ನು ನೆಡಿ.

ಯಾವುದೇ ವ್ಯವಹಾರವನ್ನು ಮಾಡುವಾಗ ಉತ್ತರದಿಕ್ಕಿಗೆ ಕನ್ನಡಿಯನ್ನು ಹಾಕುವುದು ಲಾಭದಾಯಕವಾಗಿದೆ ಎಂದು ಪರಿಗಣಿಸಲಾಗುತ್ತದೆ.ಮನೆಯ ಉತ್ತರದಿಕ್ಕಿನ ಗೋಡೆ ಬಿರುಕು ಬಿಟ್ಟರೆ ಅದನ್ನು ತಕ್ಷಣ ಸರಿಪಡಿಸಿ, ಇಲ್ಲವಾದರೆ ಹಣದ ಕೊರತೆ ಕಾಡುತ್ತದೆ. ಮನೆಯ ಸದಸ್ಯರು ಜಗಳವಾಡಬಹುದು.

ವಾಸ್ತು ಟಿಪ್ಸ್: ಮನೆಯ ಈ ಗೋಡೆಯ ಮೇಲೆ ಗಿಳಿಯ ಚಿತ್ರ ಹಾಕಿ, ಅದೃಷ್ಟ ಹೇಗೆ ಬದಲಾಗುತ್ತದೆ ನೋಡಿ….!

ಮನೆಯ ಉತ್ತರ ದಿಕ್ಕಿನಲ್ಲಿ ಅಡುಗೆ ಮಾಡಬೇಡಿ. ಇದರಿಂದ ಮನೆಯಲ್ಲಿ ಶಾಂತಿ ಕದಡುತ್ತದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...