Kannada Duniya

ಸಂಬಂಧ

ನಿಮ್ಮ ಮತ್ತು ನಿಮ್ಮ ಗೆಳತಿಯ ನಡುವಿನ ಸಂಬಂಧ ಚೆನ್ನಾಗಿರಲು ಗೆಳತಿಯನ್ನು ಆಗಾಗ ಹೊರಗಡೆ ಸುತ್ತಾಡಲು ಕರೆದುಕೊಂಡು ಹೋಗಬೇಕು. ಯಾಕೆಂದರೆ ಹುಡುಗಿಯರಿಗೆ ಹೊರಗಡೆ ಸುತ್ತುವುದು ಬಹಳ ಪ್ರಿಯವಾಗಿರುತ್ತದೆ. ಇದರಿಂದ ನಿಮ್ಮ ಮೇಲಿನ ಪ್ರೀತಿ ಹೆಚ್ಚಾಗುತ್ತದೆ. ಆದರೆ ಆ ವೇಳೆ ಈ ಸಲಹೆ ಪಾಲಿಸಿ.... Read More

ಮಕ್ಕಳು ಕೂಡಾ ಒತ್ತಡದಂತಹ ಸಮಸ್ಯೆಯಿಂದ ಬಳಲುತ್ತಾರೆ. ಅವರ ಸಮಸ್ಯೆ ಸಣ್ಣದಿರಬಹುದು ಆದರೆ ಅದನ್ನು ಹಂಚಿಕೊಳ್ಳಲಾಗದೆ, ಬಗೆಹರಿಸಲೂ ಆಗದೆ ಮಾನಸಿಕ ಕಿರಿಕಿರಿ ಅನುಭವಿಸುತ್ತಾರೆ. ಅವರ ಸೂಕ್ಷ್ಮವಾದ ಮನಸ್ಸು ಇದರಿಂದ ಘಾಸಿಯಾಗಬಹುದು. ಹಾಗಾಗಿ ಅವರನ್ನು ಒತ್ತಡದಿಂದ ಹೊರತರಲು ಈ ವಿಧಾನ ಅನುಸರಿಸಿ. ಅವರಿಗೆ ಮನಸ್ಸಿನ... Read More

ನಿಮ್ಮ ಹಾಗೂ ಸಂಗಾತಿ ಸಂಬಂಧ ಗಟ್ಟಿಯಾಗಿ ಉಳಿಯಬೇಕಾದೆ ಕೆಲವೊಮ್ಮೆ ಸಣ್ಣ ಪುಟ್ಟ ಸುಳ್ಳುಗಳನ್ನು ಹೇಳುವುದು ಅನಿವಾರ್ಯ. ಅಂತಹ ಸುಳ್ಳುಗಳು ಯಾವುವು? ನಿಮ್ಮ ಸಂಗಾತಿ ನಿಮಗೊಂದು ಉಡುಗೊರೆ ನೀಡಿದಾಗ, ಅದು ನಿಮಗೆ ಇಷ್ಟವಾಗದೆ ಹೋದರೂ ಹೊಗಳಲು ಮರೆಯದಿರಿ. ಅವರು ಅದನ್ನು ಇಷ್ಟಪಟ್ಟು ಕೊಂಡಿರುತ್ತಾರೆ,... Read More

ಸಾಮಾನ್ಯವಾಗಿ ಮಹಿಳೆಯರು ಎಂದರೆ ಭಾವನಾಜೀವಿಗಳು. ಅವರು ಈ ರೀತಿ ನಡೆದುಕೊಳ್ಳುವುದು, ಅಥವಾ ಇಂತಹ ಗುಣಸ್ವಭಾವಗಳನ್ನು ಹೊಂದಿರುವುದು ಯಾರಿಗೂ ಇಷ್ಟವಾಗುವುದಿಲ್ಲ. ಪರಪುರುಷ ಅಂದರೆ ಇನ್ನೊಬ್ಬಳ ಪತಿಯನ್ನು ಇಷ್ಟಪಡುವ ಮಹಿಳೆಯರನ್ನು ಯಾರೂ ಗೌರವಿಸುವುದಿಲ್ಲ. ಅವನನ್ನು ಬುಟ್ಟಿಗೆ ಹಾಕಿಕೊಳ್ಳಲು, ಆಕರ್ಷಿಸಲು ಗಿಮಿಕ್ ಮಾಡುತ್ತಿದ್ದಾಳೆ ಎಂದೇ ಗುರುತಿಸುತ್ತದೆ.... Read More

ಏಕಾಏಕಿ ಮಕ್ಕಳ ಕೈಗೆ ಮೊಬೈಲ್ ನೀಡದೆ ನಿರ್ಬಂಧ ಹೇರುವ ಬದಲು, ಮೊಬೈಲ್ ವೀಕ್ಷಣೆಗೆ ಸಮಯದ ಮಿತಿಯನ್ನು ಹಾಕಿ ಕೊಡಿ. ಮೊಬೈಲ್ ಅಡಿಕ್ಷನ್ ನಿಂದ ಮಕ್ಕಳನ್ನು ಹೊರೆ ತರಲು ಇದು ಅತ್ಯುತ್ತಮ ವಿಧಾನ. ಮೊಬೈಲ್ ನೀಡುವುದಿಲ್ಲ ಎನ್ನುವ ಬದಲು ವೀಕ್ಷಣೆಗಾಗಿ ವೇಳಾಪಟ್ಟಿಯನ್ನು ರಚಿಸಿದಾಗ ಮಕ್ಕಳು ಅದನ್ನು ಒಪ್ಪಿಕೊಳ್ಳುತ್ತಾರೆ. ಅದೇ ರೀತಿ ಇಡೀ ಕುಟುಂಬ ಒಟ್ಟಾಗಿ ಟಿವಿ ಅಥವಾ ಸಿನಿಮಾ ವೀಕ್ಷಣೆಯ ಸಮಯವನ್ನು ನಿಗದಿಪಡಿಸಿಕೊಳ್ಳಿ. ಎಲ್ಲರೂ ಜೊತೆಯಾಗಿ ಸಮಯ ಕಳೆಯುವಾಗ ಅಥವಾ ಊಟ ಮಾಡುವಾಗ ಫೋನ್ ಅನ್ನು ದೂರವಿಡುವುದು ಮುಖ್ಯ ಎಂಬುದನ್ನು ಮಕ್ಕಳಿಗೂ ತಿಳಿಸಿಕೊಡಿ. ಅದೇ ರೀತಿ ಮಕ್ಕಳಿಗೆ ಫ್ರೀ ಟೈಮ್ ಇದೆ ಎಂದಾದಾಗ ನೀವು ನಿಮ್ಮ ಕೆಲಸಗಳಿಂದ ವಿರಾಮ ಪಡೆದುಕೊಂಡು ಸೃಜನಶೀಲ ಕೆಲಸಗಳಲ್ಲಿ ಅವರೊಂದಿಗೆ ತೊಡಗಿಕೊಳ್ಳಿ. ಹೊರಾಂಗಣ ಆಟಗಳಿಗೆ ಆದ್ಯತೆ ನೀಡಿ. ನೀವು ವ್ಯಾಯಾಮ ಮಾಡುವಾಗ ಅಥವಾ ವಾಕಿಂಗ್ ಹೋಗುವಾಗ ಅವರನ್ನು ಕರೆದುಕೊಂಡು ಹೋಗಿ. ಮಕ್ಕಳು ಟಿವಿ ಅಥವಾ ಮೊಬೈಲ್ ವೀಕ್ಷಣೆಯಿಂದ ಹಲವು ಸಂಗತಿಗಳನ್ನು ಕಲಿಯುತ್ತಾರೆ ಎಂಬುದನ್ನು ಮರೆಯುವಂತಿಲ್ಲ. ಹಾಗಾಗಿ ಸಂಪೂರ್ಣ... Read More

ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಕಷ್ಟದ ಸಮಯ ಬಂದೇ ಬರುತ್ತದೆ. ಅಂಥ ಸಂದರ್ಭವನ್ನು ನಿಭಾಯಿಸುವುದು ಹೇಗೆ ಎಂಬುದರ ಬಗ್ಗೆ ಅರ್ಥಶಾಸ್ತ್ರಜ್ಞ ಚಾಣಕ್ಯ ಕೆಲವು ಸಲಹೆಗಳನ್ನು ನೀಡಿದ್ದಾನೆ. ಬಿಕ್ಕಟ್ಟಿನ ಸಮಯದಲ್ಲಿ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು. ಅಂಥ ಸಮಯದಲ್ಲಿ ತಪ್ಪು ನಿರ್ಧಾರಗಳನ್ನು ಕೈಗೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಬಹುದು. ಹಾಗಾಗಿ... Read More

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮೊಬೈಲ್, ಕಂಪ್ತೂಟರ್, ಟಿವಿ ಎಂದು ಹೆಚ್ಚಿನ ಸಮಯವನ್ನು ಅದರಲ್ಲೇ ಕಳೆಯುತ್ತಾರೆ. ಇದರಿಂದ ಅವರಿಗೆ ಸುತ್ತಮುತ್ತಲಿನ ಪ್ರಪಂಚದೊಂದಿಗೆ ಸಂಪರ್ಕ ಇರುವುದಿಲ್ಲ. ಇದು ನಮ್ಮ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆಯಂತೆ. ನೀವು ಹೆಚ್ಚು ಮೊಬೈಲ್ ಬಳಕೆ ಮಾಡುವುದರಿಂದ... Read More

ನಿಮ್ಮ ದಾಂಪತ್ಯ ಜೀವನ ಸುಖಕರವಾಗಿರಲು ನಿಮ್ಮ ಸಂಗಾತಿ ಸಂತೋಷ ಕೂಡ ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ನಿಮ್ಮ ಜೀವನದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಜಗಳ, ಮನಸ್ಥಾಪ ನಡೆಯುತ್ತಿರುತ್ತದೆ. ಹಾಗಾದ್ರೆ ನಿಮ್ಮ ಸಂಗಾತಿ ನಿಮ್ಮ ಜೊತೆ ಸಂತೋಷವಾಗಿಲ್ಲ ಎಂಬುದನ್ನು ಈ ಮೂಲಕ ತಿಳಿಯಿರಿ. ನಿಮ್ಮ... Read More

ಹೋದಲ್ಲಿ ಬಂದಲ್ಲಿ ಕೇಳುವ ಮದುವೆ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿ ಸಾಕಾಗಿದೆಯೇ? ಹಾಗಿದ್ದರೆ ಇಲ್ಲಿ ಕೇಳಿ. ಹೀಗೆ ಪ್ರಶ್ನಿಸುವ ಸಂಬಂಧಿಕರನ್ನು ಚಾಣಾಕ್ಷತನದಿಂದ ಹೇಗೆ ನಿಭಾಯಿಸಬಹುದು ಎಂಬುದನ್ನು ಕಲಿಯಿರಿ. ಸಣ್ಣ ವಿಷಯಗಳನ್ನು ದೊಡ್ಡದಾಗಿ ನೋಡುವ, ಮಾತನಾಡುವ ಸಂಬಂಧಿಕರಿಂದ ಸಾಧ್ಯವಾದಷ್ಟು ದೂರವಿರಿ. ಅದು ಆಗದಾಗ... Read More

ಮದುವೆ  ನಿಶ್ಚಯವಾಗುತ್ತಿದ್ದಂತೆ ಹನಿಮೂನ್ ಸ್ಪಾಟ್ ಕೂಡಾ ಪ್ಲಾನ್ ಆಗುತ್ತದೆ. ಹಿಂದೆಲ್ಲಾ ದೊಡ್ಡ ದೊಡ್ಡ ಪಟ್ಟಣಗಳಿಗೆ ಹನಿಮೂನ್ ಹೋಗುತ್ತಿದ್ದವರ ಸಂಖ್ಯೆ ಹೆಚ್ಚಿತ್ತು. ಆದರೆ ಈಗ ಬಹುತೇಕರು ಕಾಡಿನತ್ತ ಮುಖಮಾಡುತ್ತಿದ್ದಾರೆ. ಇದರ ಉದ್ದೇಶ ಏನಿರಬಹುದು? ಕಾಡಿನಲ್ಲಿ ಮರಗಿಡಗಳ ನಡುವೆ ಶಾಂತವಾಗಿ ಸಮಯ ಕಳೆಯಲು ಅವಕಾಶ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...