ಮಕ್ಕಳನ್ನು ಬೆಳೆಸುವುದೇ ಒಂದು ಸವಾಲು. ಪೋಷಕರು ಎಷ್ಟೇ ಜಾಗೃತೆ ವಹಿಸಿದರೂ ಸಾಲದು. ಇನ್ನು ಕೆಲವೊಮ್ಮೆ ಹೇಗಪ್ಪಾ ಇವರನ್ನು ಬೆಳೆಸುವುದು ಎಂಬ ಗೊಂದಲ ಉಂಟಾಗುತ್ತದೆ. ಇದಕ್ಕೆ ಸದ್ಗುರು ಕೆಲವಷ್ಟು ಟಿಪ್ಸ್ ನೀಡುತ್ತಾರೆ. ಅವು ಹೀಗಿವೆ. ಮಕ್ಕಳಿಗೆ ನೀವು ನೀಡುವ ಪ್ರೀತಿ ಸಹಜವಾಗಿರಲಿ. ಅಂದರೆ... Read More
ಮಕ್ಕಳಿಗೆ ಟೊಮ್ಯಾಟೋ ಚಕ್ಕುಲಿ ಎಂದರೆ ತುಂಬಾ ಇಷ್ಟ. ಇನ್ನು ಹೊರಗಡೆಯಿಂದ ತಂದು ಕೊಡುವುದಕ್ಕಿಂತ ನೀವು ಭಯಪಡುತ್ತಿದ್ದರೆ ಮನೆಯಲ್ಲಿಯೇ ರುಚಿಯಾದ ಟೊಮ್ಯಾಟೋ ಚಕ್ಕುಲಿ ಮಾಡುವ ವಿಧಾನ ಇದೆ. ನೀವು ಒಮ್ಮೆ ಮಾಡಿ ರುಚಿ ನೋಡಿ. ಬೇಕಾಗುವ ಸಾಮಗ್ರಿಗಳು ಟೊಮ್ಯಾಟೋ-3, ಕಡಲೆಹಿಟ್ಟು-1 ಕಪ್, ಅಕ್ಕಿ... Read More
ಹೋಟೆಲ್ ಗೆ ಹೋದಾಗ ಬಟರ್ ನಾನ್ ಆರ್ಡರ್ ಮಾಡಿ ಸವಿದಿರುತ್ತಿರಿ. ಮತ್ತೆ ಮತ್ತೇ ಅದನ್ನು ತಿನ್ನಬೇಕು ಅನಿಸುತ್ತಿದ್ದೇಯಾ…? ಹಾಗಾದ್ರೆ ತಡ ಯಾಕೆ…? ಇಲ್ಲಿ ಸುಲಭವಾದ ವಿಧಾನವಿದೆ ಮನೆಯಲ್ಲಿ ಟ್ರೈ ಮಾಡಿ ನೋಡಿ. ಮೈದಾ-2 ಕಪ್, ಮೊಸರು-1/4 ಕಪ್, ಬೇಕಿಂಗ್ ಸೋಡಾ-1/4 ಟೀ... Read More
ಬಿಸಿ ಬಿಸಿ ಅನ್ನಕ್ಕೆ ಅಥವಾ ನೀರುದೋಸೆ ಮಾಡಿದಾಗ ಸೀಗಡಿ ಘೀ ರೋಸ್ಟ್ ಇದ್ದರೆ ಹೊಟ್ಟೆ ತುಂಬಿದ್ದೆ ಗೊತ್ತಾಗುವುದಿಲ್ಲ. ಹೇಗೆ ಮಾಡಿದರೂ ಹೋಟೆಲ್ ಸ್ಟೈಲ್ ನಲ್ಲಿ ಘೀ ರೋಸ್ಟ್ ಮಾಡುವುದಕ್ಕೆ ಬರುವುದಿಲ್ಲ ಎನ್ನುವವರು ಒಮ್ಮೆ ಈ ವಿಧಾನ ಅನುಸರಿಸಿ ನೋಡಿ. ಬೇಕಾಗುವ ಸಾಮಗ್ರಿಗಳು... Read More
ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು, ಹಣಕಾಸಿನ ಸಮಸ್ಯೆಗಳನ್ನು ತೊಡೆದುಹಾಕಲು ಮತ್ತು ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ವಿವಿಧ ವಿಷಯಗಳನ್ನು ವಿವರಿಸಲಾಗಿದೆ. ಆದಾಗ್ಯೂ, ಅವರಲ್ಲಿ ಕೆಲವರು ಅವುಗಳಲ್ಲಿ ಕೆಲವನ್ನು ಅನುಸರಿಸಿದರೆ, ಇತರರು ಮೂಢನಂಬಿಕೆಯಂತೆ ಹಾಡುತ್ತಾರೆ. ಅದರ ಭಾಗವಾಗಿ, ವಿಜ್ಞಾನದ ಪ್ರಕಾರ, ಕೆಲವು ರೀತಿಯ ವಸ್ತುಗಳನ್ನು... Read More
ಮದುವೆಗೆ ಮುನ್ನ ಮಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಿಡುವ ತಾಯಿಗೆ ಮದುವೆಯಾದ ಬಳಿಕ ಅನಾಥ ಪ್ರಜ್ಞೆ ಕಾಡುತ್ತದೆ. ಮಗಳು ಅಲ್ಲಿ ಏನು ಮಾಡುತ್ತಿದ್ದಾಳೆ ಎಂಬ ಚಿಂತೆ ಕಾಡುತ್ತದೆ. ಮದುವೆಯಾದ ಬಳಿಕ ಮಗಳ ಮೇಲಿನ ವಿಪರೀತ ಪ್ರೀತಿಯೇ ಆಕೆಯ ದಾಂಪತ್ಯ ಜೀವನಕ್ಕೆ ಸಮಸ್ಯೆಯನ್ನು ಉಂಟುಮಾಡಬಹುದು... Read More
ಮನೆಯಲ್ಲಿ ಪದೇ ಪದೇ ಪತಿ-ಪತ್ನಿಯರ ನಡುವೆ ಜಗಳಗಳಾಗುತ್ತಿದೆ ಎಂದಾದರೆ ಈ ಕೆಲವು ವಾಸ್ತು ಟಿಪ್ಸ್ ಗಳನ್ನು ಅನುಸರಿಸಿ. ನಿಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ದೂರ ಮಾಡುವ ಟಿಪ್ಸ್ ಗಳು ಇಲ್ಲಿವೆ ನೋಡಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದಿನನಿತ್ಯ ಮನೆಯಲ್ಲಿ ನಡೆಯುವ ಜಗಳವನ್ನು ದೂರ ಮಾಡಲು ಶಿವ ಪಾರ್ವತಿಯ ವಿಗ್ರಹ ಅಥವಾ ಚಿತ್ರದ ಮುಂದೆ ತುಪ್ಪದ ದೀಪವನ್ನು ನಿತ್ಯ ಬೆಳಗಿಸಿ ಇಡಬೇಕು. ಇದರಿಂದ ನಿಮ್ಮ ಇಚ್ಛೆಗಳು ನೆರವೇರುವುದು ಮಾತ್ರವಲ್ಲ ಸಣ್ಣ ಪುಟ್ಟ ಜಗಳಗಳು ದೂರವಾಗುತ್ತವೆ. ಮನೆಯಲ್ಲಿ ಶಾಂತಿ ನೆಲೆಸುವ ವಾತಾವರಣ ಸೃಷ್ಟಿಯಾಗಬೇಕು ಅಂದರೆ ಮನೆಯೊಳಗೆ ಬೆಳೆಯುವ ಮನಿ ಪ್ಲಾಂಟ್ ಮೊದಲಾದ ಹಸಿರು ಗಿಡಗಳನ್ನು ತಂದಿಟ್ಟುಕೊಳ್ಳುವುದರಿಂದ ಮನೆಯೊಳಗೆ ಶಾಂತಿ ಸಹಜವಾಗಿಯೇ ನೆಲೆಯಾಗುತ್ತದೆ. ನಿಮ್ಮ ದಾಂಪತ್ಯ ಸುಖಕರವಾಗಿಬೇಕೆಂದರೆ ಈ ಟಿಪ್ಸ್... Read More
ಇಂದು (ಅಕ್ಟೋಬರ್ 10) ಇಂದಿರಾ ಏಕಾದಶಿಯನ್ನು ಆಚರಿಸಲಾಗುತ್ತದೆ. ಬಾದ್ರಪದ ಮಾಸದಲ್ಲಿ ಬರುವ ಕೃಷ್ಣಪಕ್ಷ ಏಕಾದಶಿಯನ್ನು ಇಂದಿರಾ ಏಕಾದಶಿ ಎಂದು ಕರೆಯಲಾಗುತ್ತದೆ. ಪಿತೃಪಕ್ಷದಲ್ಲಿ ಬರುವ ಇಂದಿರಾ ಏಕಾದಶಿಯಂದು ವ್ರತ ಮಾಡಿದರೆ ನಮ್ಮ ಪೂರ್ವಜರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆಯಂತೆ.ಇನ್ನು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವವರು ಈ ದಿನ... Read More
ಇಂದು (ಅಕ್ಟೋಬರ್ 10) ಇಂದಿರಾ ಏಕಾದಶಿಯನ್ನು ಆಚರಿಸಲಾಗುತ್ತದೆ. ಬಾದ್ರಪದ ಮಾಸದಲ್ಲಿ ಬರುವ ಕೃಷ್ಣಪಕ್ಷ ಏಕಾದಶಿಯನ್ನು ಇಂದಿರಾ ಏಕಾದಶಿ ಎಂದು ಕರೆಯಲಾಗುತ್ತದೆ. ಪಿತೃಪಕ್ಷದಲ್ಲಿ ಬರುವ ಇಂದಿರಾ ಏಕಾದಶಿಯಂದು ವ್ರತ ಮಾಡಿದರೆ ನಮ್ಮ ಪೂರ್ವಜರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆಯಂತೆ.ಇನ್ನು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವವರು ಈ ದಿನ... Read More
ಮನೆಯಲ್ಲಿ ಎಷ್ಟೇ ದುಡಿದರೂ ಒಂದು ರೂಪಾಯಿ ಉಳಿಯಲ್ಲ, ಆರ್ಥಿಕ ಸಮಸ್ಯೆಗಳು ಜಾಸ್ತಿ ಎಂದು ಚಿಂತೆ ಮಾಡುತ್ತಿದ್ದೀರಾ….? ಕೆಲವೊಮ್ಮೆ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳಿಂದ ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆಯಂತೆ. ಹಾಗಾಗಿ ಇದನ್ನು ನಿವಾರಿಸಿಕೊಂಡು ನಿಮ್ಮ ಮನೆಯಲ್ಲಿ ಹಣದ ಹರಿವು... Read More