ವಾಸ್ತು ಶಾಸ್ತ್ರದಲ್ಲಿ ಮರಗಿಡಗಳನ್ನು ಮನೆಯ ಸುತ್ತಮುತ್ತ ನೆಡುವುದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿ ಹೂಗಳಿಂದ ಕೂಡ ನಮ್ಮ ಸಮಸ್ಯೆಗಳನ್ನು ಹೋಗಲಾಡಿಸಬಹುದಂತೆ. ಹಾಗಾಗಿ ಆ ಹೂಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.
ಮಲ್ಲಿಗೆ : ಇದನ್ನು ಮನೆಯ ಅಂಗಳದಲ್ಲಿ ಬೆಳೆಸುವುದರಿಂದ ನಿಮ್ಮಲ್ಲಿ ಧನಾತ್ಮಕ ಆಲೋಚನೆಗಳು ಮೂಡುತ್ತವೆ. ಮನೆಯ ಸುತ್ತ ಸಕರಾತ್ಮಕ ಶಕ್ತಿ ಹೆಚ್ಚಾಗುತ್ತದೆಯಂತೆ.
ಪಾರಿಜಾತ : ಇದನ್ನು ಮನೆ ಬಳಿ ನೆಡುವುದರಿಂದ ಆ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಿರುತ್ತದೆಯಂತೆ. ಹಾಗೇ ಇದು ಮನಸ್ಸಿನ ಒತ್ತಡವನ್ನು ದೂರಮಾಡುತ್ತದೆಯಂತೆ.
ಚಂಪಾ : ಇದನ್ನು ಮನೆಯ ಸುತ್ತ ನೆಡುವುದರಿಂದ ವಾತಾವರಣ ಶುದ್ಧವಾಗಿರುತ್ತದೆಯಂತೆ. ಇದರಿಂದ ಆರೋಗ್ಯ ಸಮಸ್ಯೆ ಕಾಡುವುದಿಲ್ಲವಂತೆ.
Chanyaka niti : ಈ ವಸ್ತುಗಳ ಸಂತೋಷವನ್ನು ಹಿಂದಿನ ಜನ್ಮದ ಪುಣ್ಯದಿಂದ ಪಡೆಯುತ್ತಾನೆ ಮನುಷ್ಯ….!
ಗುಲಾಬಿ : ಇದನ್ನು ನೋಡುವುದರಿಂದ ಮತ್ತು ಇದರ ಪರಿಮಳವನ್ನು ಸವಿಯುವುದರಿಂದ ಇದು ನಿಮ್ಮಲ್ಲಿ ಸಕರಾತ್ಮಕ ಭಾವನೆಗಳನ್ನು ಮೂಡಿಸುತ್ತದೆಯಂತೆ.