Kannada Duniya

ಆರ್ಥಿಕ ಸಮಸ್ಯೆಗೆ ಇಲ್ಲಿದೆ ‘ಪರಿಹಾರ’…!

ಹಣದ ಸಮಸ್ಯೆಯಿಂದ ಮುಕ್ತಿ ಹೊಂದಬೇಕಾ.? ಆರ್ಥಿಕ ಸಂಕಷ್ಟಕ್ಕೆ ಮುಕ್ತಿ ಹಾಡಬೇಕಾ..? ಹಾಗಾದ್ರೆ ಇಲ್ಲಿದೆ ಸುಲಭ ಉಪಾಯ.

ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವವರು 21 ಶುಕ್ರವಾರ 9 ವರ್ಷ ವಯಸ್ಸಿನೊಳಗಿರುವ 5 ಹೆಣ್ಣು ಮಕ್ಕಳಿಗೆ ಖೀರ್ ಅಥವಾ ಸಕ್ಕರೆಯಿಂದ ಮಾಡಿದ ಪ್ರಸಾದವನ್ನು ನೀಡುತ್ತ ಬನ್ನಿ.

ಮನೆ, ಕಚೇರಿ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಅಲಂಕಾರಿಕ ಕಾರಂಜಿ ಅಥವಾ ಕಪ್ಪು ಮೀನುಗಳನ್ನು ಇಡಿ. ಒಂದು ವೇಳೆ ಮೀನು ಸಾವನ್ನಪ್ಪಿದರೆ ಅದನ್ನು ತಕ್ಷಣ ತೆಗೆದು ಹೊಸ ಮೀನನ್ನು ತಂದಿಡಿ.

Chanakya neeti : ಹಣ ಬಂದಾಗ ಈ ಕೆಲಸ ಮಾಡಬೇಡಿ ಇಲ್ಲವಾದರೆ ಲಕ್ಷ್ಮಿ ಕೋಪಗೊಳ್ಳುತ್ತಾಳೆ…!

ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಕೆಂಪು ಚಂದನವನ್ನು ಬೆರೆಸಿ ನೀವು ಮಲಗುವ ವೇಳೆ ತಲೆಯ ಬಳಿ ಇಡಿ. ಬೆಳಿಗ್ಗೆ ಅದನ್ನು ತುಳಸಿ ಗಿಡಕ್ಕೆ ಹಾಕಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...