Kannada Duniya

ತುಳಸಿಯ ಒಣ ಎಲೆಗಳನ್ನು ಈ ರೀತಿಯಲ್ಲಿ ಬಳಸಿ ನಿಮ್ಮ ಅದೃಷ್ಟವನ್ನು ಹೆಚ್ಚಿಸಿಕೊಳ್ಳಿ….!

 

ಹಿಂದೂ ಧರ್ಮದಲ್ಲಿ ತುಳಸಿಗೆ ಮಹತ್ವದ ಸ್ಥಾನವಿದೆ. ತುಳಸಿಯನ್ನು ಲಕ್ಷ್ಮಿದೇವಿಯ ಸ್ವರೂಪವೆಂದು ಪೂಜಿಸಲಾಗುತ್ತದೆ. ಹಾಗಾಗಿ ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟು ಪೂಜಿಸಿದರೆ ಅಲ್ಲಿ ಸುಖ ಸಮೃದ್ದಿ ನೆಲೆಸಿರುತ್ತದೆ. ಹಾಗೇ ನಿಮ್ಮ ಅದೃಷ್ಟವನ್ನು ಹೆಚ್ಚಿಸಲು ತುಳಸಿಯ ಒಣ ಎಲೆಗಳಿಂದ ಈ ಪರಿಹಾರ ಮಾಡಿ.

ನೀವು ಸ್ನಾನ ಮಾಡುವಾಗ ನೀರಿಗೆ ತುಳಸಿಯ ಒಣ ಎಲೆಗಳನ್ನು ಹಾಕಿ ಸ್ನಾನ ಮಾಡಿ. ಇದರಿಂದ ದೇಹದಲ್ಲಿರುವ ನಕರಾತ್ಮಕತೆ ದೂರವಾಗುತ್ತದೆಯಂತೆ.

ಹಾಗೇ ತುಳಸಿಯ ಒಣಎಲೆಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಹಣವಿಡುವಂತಹ ಸ್ಥಳದಲ್ಲಿ ಇಡುವುದರಿಂದ ತಾಯಿ ಲಕ್ಷ್ಮಿದೇವಿಯ ಕೃಪೆ ದೊರೆಯುತ್ತದೆ.

Vidhura Niti for moneylending: ಈ ಮೂರು ವಿಧದ ಜನರಿಗೆ ಸಾಲ ನೀಡಬಾರದಂತೆ….!

ಹಾಗೇ ತುಳಸಿಯ ಎಲೆಗಳನ್ನು ಗಂಗಾ ಜಲದಲ್ಲಿ ಹಾಕಿ ಮನೆಯೊಳಗೆ ಸಿಂಪಡಿಸಿದರೆ ಮನೆಯಲ್ಲಿರುವ ನಕರಾತ್ಮಕ ಶಕ್ತಿ ಹೊರಗೆ ಹೋಗುತ್ತದೆ. ಮನೆಯಲ್ಲಿ ಸಂತೋಷ ನೆಲೆಸಿರುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...