Kannada Duniya

Chanyaka niti : ಈ ಅಭ್ಯಾಸವಿರುವ ವ್ಯಕ್ತಿ ಜೀವನದಲ್ಲಿ ಕಷ್ಟಕ್ಕೆ ಒಳಗಾಗುತ್ತಾನಂತೆ…!

ಆಚಾರ್ಯ ಚಾಣಕ್ಯ ಅವರು ಬುದ್ಧಿವಂತಿಕೆಗೆ ಹೆಸರುವಾಸಿಯಾಗಿದ್ದಾರೆ. ಅವರ ನೀತಿಗಳನ್ನು ಅನುಸರಿಸುವ ವ್ಯಕ್ತಿ ಸಂತೋಷದ ಜೀವನವನ್ನು ಪಡೆಯುತ್ತಾನೆ. ಹಾಗಾಗಿ ಆತ ನೀತಿಶಾಸ್ತ್ರದಲ್ಲಿ ಕೆಲವು ಅಭ್ಯಾಸಗಳ ಬಗ್ಗೆ ಪ್ರಸ್ತಾಪಿಸಿದ್ದಾನೆ. ಅಂತಹ ಅಭ್ಯಾಸಗಳು ಒಬ್ಬ ವ್ಯಕ್ತಿಯನ್ನು ದಾರಿ ತಪ್ಪಿಸುತ್ತದೆ ಎಂದು ತಿಳಿಸಿದ್ದಾರೆ. ಅದು ಯಾವ ಅಭ್ಯಾಸಗಳು ಎಂಬುದನ್ನು ತಿಳಿಯಿರಿ.

– ಯಾವಾಗಲೂ ಜಗಳವಾಡುವವರ ಮನೆಯಲ್ಲಿ ಹಣದ ಕೊರತೆ ಕಾಡುತ್ತದೆ ಎಂದು ಚಾಣಕ್ಯ ತಿಳಿಸಿದ್ದಾರೆ. ಇಂತಹ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಮನೆಯ ವಾತಾವರಣ ಶಾಂತವಾಗಿರುವಂತೆ ನೋಡಿಕೊಳ್ಳಿ.

ಉದ್ಯೋಗದಲ್ಲಿ ಪ್ರಗತಿ ಕಾಣಲು ಈ ಪರಿಹಾರಗಳನ್ನು ಮಾಡಿ

– ಚಾಣಕ್ಯನ ಪ್ರಕಾರ ದೇವರ ಪೂಜೆ ಮಾಡದ ಮನೆಯಲ್ಲಿ ಯಾವಾಗಲೂ ಬಡತನ ಕಾಡುತ್ತದೆಯಂತೆ. ಆ ಮನೆಯಲ್ಲಿ ನಕರಾತ್ಮಕ ಶಕ್ತಿ ಹೆಚ್ಚಾಗಿರುವುದರಿಂದ ಹಣದ ಕೊರತೆ ಕಾಡುತ್ತದೆಯಂತೆ. ಹಾಗಾಗಿ ಪ್ರತಿದಿನ ಮನೆಯಲ್ಲಿ ದೇವರ ಪೂಜೆ, ಪಠಣೆ ಮಾಡಿ.

-ಹಿರಿಯರಿಗೆ ಗೌರವ ತೋರದ ಹಾಗೂ ಕಿರಿಯರನ್ನು ಪ್ರೀತಿಸದ ವ್ಯಕ್ತಿಗೆ ಜೀವನದಲ್ಲಿ ಸಂಕಷ್ಟಗಳು ಎದುರಾಗುತ್ತದೆಯಂತೆ. ಅಂತವರು ಜೀವನದಲ್ಲಿ ಕೆಳ ಮಟ್ಟದಲ್ಲಿರುತ್ತಾರಂತೆ.

-ಸ್ವಚ್ಛವಾಗಿಡದ ಮನೆಯಲ್ಲಿ ದಾರಿದ್ರ್ಯ ಮನೆಮಾಡುತ್ತದೆ. ಇದರಿಂದ ಹಣದ ಕೊರತೆ ಕಾಡುತ್ತದೆ. ಹಾಗಾಗಿ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...