Kannada Duniya

ಹೀಗೆ ಶ್ರೀಗಂಧವನ್ನು ಬಳಸಿ ಶನಿಯನ್ನು ಒಲಿಸಿಕೊಳ್ಳಿ….!

ಜಾತಕದಲ್ಲಿ ಶನಿ ಗ್ರಹ ಶಾಂತವಾಗಿದ್ದರೆ ನಿಮ್ಮ ಜೀವನದಲ್ಲಿ ಸಮಸ್ಯೆ ಕಡಿಮೆಯಾಗುತ್ತದೆ. ಹಾಗಾಗಿ ಶನಿಗೆ ಜ್ಯೋತಿಷ್ಯಶಾಸ್ತ್ರದಲ್ಲಿ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಹಾಗಾಗಿ ಶನಿಯನ್ನು ಶಾಂತವಾಗಿರಿಸಲು ಶ್ರೀಗಂಧದಿಂದ ಹೀಗೆ ಮಾಡಿ.

ರಾಮ ಮತ್ತು ಕೃಷ್ಣ ತುಳಸಿಯಲ್ಲಿ ಯಾವ ಗಿಡ ನೆಡುವುದು ಶುಭ….?

ಶ್ರೀಗಂಧದ ಬೇರನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡಿ. ಇದರಿಂದ ಶನಿ ಅಶುಭ ಪ್ರಭಾವ ಕಡಿಮೆಯಾಗುತ್ತದೆ. ಹಾಗೇ ನಿಮ್ಮ ಮನಸ್ಸು ಕೂಡ ಉಲ್ಲಾಸದಿಂದ ತುಂಬಿರುತ್ತದೆ. ನೀವು ಹೆಚ್ಚು ಚಟುವಟಿಕೆಯಿಂದ ಇರಬಹುದು.

ನಿಮ್ಮ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಿದ್ದರೆ ಅಂತವರು ಶನಿವಾರ ಸೂರ್ಯಾಸ್ತದ ಬಳಿಕ ಅರಳೀಮರದ ಕೆಳಗೆ ಸಾಸಿವೆ ದೀಪವನ್ನು ಹಚ್ಚಿ ಶ್ರೀಗಂಧದ ಮಾಲೆಯನ್ನು ಹಾಕಿ. ಹಾಗೇ ಶನಿ ದೇವನಿಗೆ ಸಂಬಂಧಿಸಿದ ಮಂತ್ರವನ್ನು ಪಠಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...