ಶಿವನು ಭಕ್ತರಿಗೆ ಪ್ರಿಯವಾದವನು. ಯಾಕೆಂದರೆ ಶಿವ, ಭಕ್ತರು ಕೇಳಿದ್ದನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ ನಿಮಗೆ ಶಿವನ ಅನುಗ್ರಹ ಪಡೆಯಲು ನೀವು ಶಿವನಿಗೆ ಈ ಧಾನ್ಯವನ್ನು ಅರ್ಪಿಸಿ.
ಒಂದು ಹಿಡಿ ತೊಗರಿಬೇಳೆಯನ್ನು ಶಿವಲಿಂಗಕ್ಕೆ ಅರ್ಪಿಸಿ. ಇದನ್ನು ಮಾಡುವುದರಿಂದ ಜೀವನದಲ್ಲಿ ಸಂತೋಷ, ಶಾಂತಿ ನೆಲೆಸುತ್ತದೆಯಂತೆ. ನೋವು, ದುಃಖ ನಿವಾರಣೆಯಾಗುತ್ತದೆಯಂತೆ.
ಶಿವನಿಗೆ ಅಕ್ಕಿಯನ್ನು ಅಕ್ಷತೆ ರೂಪದಲ್ಲಿ ಅರ್ಪಿಸಿ. ಇದರಿಂದ ಜೀವನದ ಪ್ರತಿಯೊಂದು ಸಮಸ್ಯೆ ನಿವಾರಣೆಯಾಗುತ್ತದೆ.
ಈ ವಸ್ತುಗಳನ್ನು ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಸಂಪತ್ತಿನ ದೇವತೆಗಳು ಕೋಪಗೊಳ್ಳುತ್ತಾರಂತೆ….!
ಶಿವಲಿಂಗಕ್ಕೆ ಗೋಧಿಯನ್ನು ಅರ್ಪಿಸಿ. ಇದರಿಂದ ಮದುವೆಗೆ ಎದುರಾದ ಅಡೆತಡೆಗಳು ನಿವಾರಣೆಯಾಗುತ್ತದೆ.
ಹಾಗೇ ಶಿವನಿಗೆ ಕಪ್ಪು ಎಳ್ಳನ್ನು ಅರ್ಪಿಸಿದರೆ ನಿಮಗೆ ಶುಭ ಫಲಿತಾಂಶಗಳು ಸಿಗುತ್ತದೆಯಂತೆ. ನಿಮ್ಮ ಮಾನಸಿಕ ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆಯಂತೆ.