ಜ್ಯೋತಿಷ್ಯದಲ್ಲಿ ಗ್ರಹಗಳ ಕೆಟ್ಟ ಪರಿಣಾಮವನ್ನು ನಿವಾರಿಸಲು ರತ್ನಗಳನ್ನು ಧರಿಸಲು ತಿಳಿಸಲಾಗುತ್ತದೆ. ಆದರೆ ಕೆಲವರಿಗೆ ರತ್ನಗಳನ್ನು ಧರಿಸಲು ಸಾಧ್ಯವಾಗುವುದಿಲ್ಲ. ಅಂತವರಿಗೆ ಜ್ಯೋತಿಷ್ಯದಲ್ಲಿ ಹಲವು ಪರಿಹಾರಗಳನ್ನು ತಿಳಿಸಲಾಗುತ್ತದೆ. ಅದರಂತೆ ಸೂರ್ಯನ ಅನುಗ್ರಹ ಪಡೆಯಲು ಈ ಬೇರನ್ನು ಧರಿಸಿ.
ರತ್ನಶಾಸ್ತ್ರದ ಪ್ರಕಾರ ಬಿಲ್ವ ಮರದ ಬೇರು ಮಾಣಿಕ್ಯದಂತೆ ಪರಿಣಾಮಕಾರಿಯಾಗಿದೆ. ಇದನ್ನು ಧರಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆಯಂತೆ. ಹೃದ್ರೋಗ, ಕಣ್ಣುದ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ.
ಹಣವನ್ನ ಆಕರ್ಷಿಸುವ ಈ ಗಿಡ ಕೆಲವೇ ದಿನಗಳಲ್ಲಿ ಲಕ್ಷಾಧಿಪತಿಗಳನ್ನಾಗಿಸುತ್ತದೆ…!
ಹಾಗಾಗಿ ಈ ಬೇರನ್ನು ಕೃತಿಕಾ ನಕ್ಷತ್ರದಂದು ಅಥವಾ ಭಾನುವಾರದಂದು ತಂದು ಕೆಂಪು ಬಟ್ಟೆಯಲ್ಲಿ ಕಟ್ಟ ಕುತ್ತಿಗೆ ಅಥವಾ ಕೈಗೆ ಧರಿಸಿಕೊಳ್ಳಿ. ಹಾಗೇ ಮೇಷ, ಸಿಂಹ ಮತ್ತು ಧನು ರಾಶಿಯವರು ಈ ಬೇರನ್ನು ಧರಿಸಬಹುದು.