ಭಾನುವಾರದಂದು ಸೂರ್ಯದೇವನನ್ನು ಪೂಜಿಸಿದರೆ ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ. ಸೂರ್ಯ ದೇವ ಗೌರವ, ಪ್ರಗತಿ, ಉದ್ಯೋಗ, ಯಶಸ್ಸು, ವೃತ್ತಿಯಲ್ಲಿ ಇತ್ಯಾದಿಗಳನ್ನು ನೀಡುತ್ತಾನೆ. ಅಲ್ಲದೇ ಭಾನುವಾರ ಅಂಟುವಾಳದ ಹಣ್ಣಿನಿಂದ ಈ ಪರಿಹಾರ ಮಾಡಿದರೆ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆಯಂತೆ.
ಮನೆಯಲ್ಲಿ ಹಣ ಉಳಿತಾಯ ಮಾಡಲು ಸಾಧ್ಯವಾಗದಿದ್ದರೆ ಅಂಟುವಾಳದ ಹಣ್ಣನ್ನು ಶುಭ್ರವಾದ ಬಟ್ಟೆಯಲ್ಲಿ ಕಟ್ಟಿ ಹರಿಯುವ ನೀರಿನಲ್ಲಿ ಮುಳುಗಿಸಿ.
ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲು ಭಾನುವಾರ ಅಂಟುವಾಳ ಮರದ ಬುಡಕ್ಕೆ ನೀರನ್ನು ಅರ್ಪಿಸಿ.
Bayleaves for hairloss: ಕೂದಲುದುರುವ ಸಮಸ್ಯೆಯನ್ನು ಹೋಗಲಾಡಿಸಲು ಪುಲಾವ್ ಎಲೆಗಳನ್ನು ಹೀಗೆ ಬಳಸಿ…!
ಯಾವುದೇ ಕೆಲಸದಲ್ಲಿ ಯಶಸ್ವಿಯಾಗಲು ಅಂಟುವಾಳ ಮರವನ್ನು ಸ್ಪರ್ಶಿಸಿ ನಮಸ್ಕರಿಸಿ. ಆದರೆ ಮರಕ್ಕೆ ಯಾವುದೇ ಹಾನಿಯಾಗಬಾರದು. ಹಾಗೇ ಭಾನುವಾರ ಅಂಟುವಾಳ ಮರದ ಎಲೆಗಳು, ಹಣ್ಣುಗಳು ಮತ್ತು ಕೊಂಬೆಗಳನ್ನು ಕೀಳಬಾರದು.
ವೈವಾಹಿಕ ಜೀವನದಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಲು ಭಾನುವಾರದಂದು ಶಿವ ದೇವಾಲಯಕ್ಕೆ ಹೋಗಿ ಶಿವನಿಗೆ ಅಂಟುವಾಳಕಾಯಿಯನ್ನು ಅರ್ಪಿಸಿ.