ವಾರದ ಮೊದಲ ದಿನವಾದ ಭಾನುವಾರವನ್ನು ಉತ್ತಮ ದಿನವೆಂದು ಕರೆಯುತ್ತಾರೆ. ಈ ದಿನದಲ್ಲಿ ಜನಿಸಿದವರಿಗೆ ಸೂರ್ಯದೇವನ ಆಶೀರ್ವಾದ ಸಿಗುತ್ತದೆಯಂತೆ. ಹಾಗಾಗಿ ಈ ದಿನ ಜನಿಸಿದವರು ಈ ಕೆಲಸಗಳನ್ನು ಮಾಡುವುದರಿಂದ ಅವರಿಗೆ ಒಳ್ಳೆಯದಾಗುತ್ತದೆಯಂತೆ.
ಭಾನುವಾರದಂದು ಜನಿಸಿದವರು ಈ ದಿನ ತಾಮ್ರ ಅಥವಾ ಇತರ ಯಾವುದೇ ನಾಣ್ಯವನ್ನು ಹರಿಯುವ ನೀರಿನಲ್ಲಿ ಎಸೆಯಿರಿ. ಅಥವಾ ಹರಿಯುವ ನೀರಿನಲ್ಲಿ ಬೆಲ್ಲ ಮತ್ತು ಅಕ್ಕಿಯನ್ನು ಹಾಕಿ. ಅಕ್ಕಿಯಲ್ಲಿ ಹಾಲು ಮತ್ತು ಬೆಲ್ಲವನ್ನು ಬೆರೆಸಿ ತಿನ್ನಿ. ಕೆಂಪು ಬಟ್ಟೆಯಲ್ಲಿ ಗೋಧಿ ಮತ್ತು ಬೆಲ್ಲವನ್ನು ದಾನ ಮಾಡಿ.
Sunset points: ಸುಂದರವಾದ ಸೂರ್ಯಾಸ್ತವನ್ನು ವೀಕ್ಷಿಸಲು ಖಂಡಿತವಾಗಿಯೂ ಬೆಂಗಳೂರಿನ ಈ ಸ್ಥಳಗಳಿಗೆ ಭೇಟಿ ನೀಡಿ…!
ಅಲ್ಲದೇ ಭಾನುವಾರದಂದು ಜನಿಸಿದವರು ಬೆಳಿಗ್ಗೆ ಎದ್ದ ಕೂಡಲೇ ಸೂರ್ಯದೇವನಿಗೆ ನೀರನ್ನು ಅರ್ಪಿಸಿ. ಯಾಕೆಂದರೆ ಸೂರ್ಯನು ಶುಭ ಸ್ಥಾನದಲ್ಲಿದ್ದರೆ ಜೀವನದಲ್ಲಿ ಸಂತೋಷ, ಸಂಪತ್ತು ಮತ್ತು ಖ್ಯಾತಿಯನ್ನು ಪಡೆಯುತ್ತೀರಿ.