Kannada Duniya

ಬ್ರಹ್ಮ ಮುಹೂರ್ತದಲ್ಲಿ ಎದ್ದು ಈ ಕೆಲಸ ಮಾಡಿದರೆ ನೀವು ಪ್ರಗತಿಯನ್ನು ಹೊಂದುತ್ತೀರಂತೆ….!

ಬೆಳಿಗ್ಗೆ ಎದ್ದ ತಕ್ಷಣ ಕೆಲವರು ದೇವರ ನಾಮವನ್ನು ಪಠಿಸುತ್ತಾರೆ. ಇದರಿಂದ ಜೀವನದಲ್ಲಿ ಸಕರಾತ್ಮಕತೆ ಹೆಚ್ಚಾಗುತ್ತದೆಯಂತೆ. ಇದರಿಂದ ಜೀವನದ ಸಮಸ್ಯೆಯು ಕೊನೆಗೊಳ್ಳುತ್ತದೆಯಂತೆ. ಹಾಗಾಗಿ ನೀವು ಬೆಳಿಗ್ಗೆ ಎದ್ದು ಈ ಕೆಲಸಗಳನ್ನು ಮಾಡಿ.

ನೀವು ಬ್ರಹ್ಮ ಮುಹೂರ್ತದಲ್ಲಿ ಎದ್ದು ಮೊದಲು ನಿಮ್ಮ ಅಂಗೈಗಳನ್ನು ನೋಡಿಕೊಳ್ಳಿ. ಇದರಿಂದ ನಿಮಗೆ ದೇವರ ಕೃಪೆಯು ದೊರೆಯುತ್ತದೆಯಂತೆ ಮತ್ತು ಸಂಪತ್ತಿನ ದೇವರಾದ ಲಕ್ಷ್ಮಿ, ವಿದ್ಯೆಯ ದೇವತೆಯಾದ ಸರಸ್ವತಿಯ ಅನುಗ್ರಹ ದೊರಯುತ್ತದೆಯಂತೆ.

ಶ್ರೀಯಂತ್ರವನ್ನು ಸ್ಥಾಪಿಸುವಾಗ ಈ ವಿಧಾನ ಅನುಸರಿಸಿದರೆ ಕುಬೇರನ ಆಶೀರ್ವಾದ ಸಿಗುತ್ತದೆಯಂತೆ….!

ಬ್ರಹ್ಮ ಮುಹೂರ್ತದಲ್ಲಿ ದೇವರ ಪೂಜೆ ಮಾಡಿ. ಇದರಿಂದ ನಿಮಗೆ ದೇವರ ಅನುಗ್ರಹ ಸಿಗುತ್ತದೆಯಂತೆ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ದೊರೆಯುತ್ತದೆಯಂತೆ. ಜೀವನದಲ್ಲಿ ಎದುರಾದ ತೊಂದರೆಗಳು ನಿವಾರಣೆಯಾಗುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...