Kannada Duniya

ಬುಧವಾರದಂದು ಗಣಪತಿಯನ್ನು ಈ ವಸ್ತುಗಳಿಂದ ಪೂಜಿಸಿದರೆ ನಿಮಗೆ ಆಶೀರ್ವಾದ ಸಿಗುತ್ತದೆ….!

ಗಣಪತಿಗೆ ಮೊದಲ ಪೂಜೆ ಸಲ್ಲಿಸಲಾಗುತ್ತದೆ. ಯಾಕೆಂದರೆ ಗಣಪತಿ ಯಾವುದೇ ಕೆಲಸದಲ್ಲಿ ಬರುವಂತಹ ವಿಘ್ನಗಳನ್ನು ನಿವಾರಿಸುತ್ತಾನಂತೆ. ಹಾಗಾಗಿ ಆತನನ್ನು ಯಾವುದೇ ಶುಭ ಕಾರ್ಯ ಮಾಡುವಾಗ ಮೊದಲ ಬಾರಿಗೆ ಪೂಜಿಸಲಾಗುತ್ತದೆ. ಹಾಗಾಗಿ ನೀವು ಗಣಪತಿಯ ಅನುಗ್ರಹ ಪಡೆಯಲು ಬುಧವಾರದಂದು ಈ ಕೆಲಸ ಮಾಡಿಸಿ.

 

ಬುಧವಾರದಂದು ಗಣಪತಿಗೆ ಬಾಳೆಹಣ್ಣನ್ನು ಅರ್ಪಿಸಿ. ಇದರಿಂದ ಗಣಪತಿಗೆ ಸಂತೋಷವಾಗುತ್ತದೆ. ಇದರಿಂದ ಗಣಪತಿಯ ಅನುಗ್ರಹ ದೊರೆಯುತ್ತದೆಯಂತೆ.
ಹಾಗೇ ಬುಧವಾರದಂದು ಗಣಪತಿಗೆ ಅರಿಶಿನವನ್ನು ಅರ್ಪಿಸಿ. ಇದು ತುಂಬಾ ಮಂಗಳಕರವಾಗಿದೆ. ಇದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸಿರುತ್ತದೆ.

Blessed by Ganesha: ಈ ರಾಶಿಯವರಿಗೆ ಜೀವನದಲ್ಲಿ ಅಡೆತಡೆಗಳು ಎದುರಾದರೆ ಅದನ್ನು ಗಣೇಶ ನಿವಾರಿಸುತ್ತಾನಂತೆ…!

ಬುಧವಾರದಂದು ಗಣೇಶನಿಗೆ ತೆಂಗಿನಕಾಯಿಯನ್ನು ಅರ್ಪಿಸಿ. ಇದರಿಂದ ಮನೆಯಲ್ಲಿ ಹಣದ ಹೊಳೆ ತುಂಬುತ್ತದೆ.
ಬುಧವಾರದಂದು ಗಣೇಶನನ್ನು ಪೂಜಿಸುವಾಗ ಲಡ್ಡು ಮತ್ತು ಮೋದಕವನ್ನು ಅರ್ಪಿಸಿ. ಇದರಿಂದ ನಿಮ್ಮ ಆಸೆ ಈಡೇರುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...