Kannada Duniya

ಈ ಮೂರು ಕನಸುಗಳನ್ನು ಅಪ್ಪಿತಪ್ಪಿಯೂ ಯಾರಿಗೂ ಹೇಳಬೇಡಿ….!

ಪ್ರತಿಯೊಬ್ಬರಿಗೂ ರಾತ್ರಿ ಕನಸು ಬೀಳುತ್ತದೆ. ಕನಸಿನ ಶಾಸ್ತ್ರದ ಪ್ರಕಾರ ಕನಸುಗಳು ನಮ್ಮ ಭವಿಷ್ಯದಲ್ಲಿ ಘಟಿಸುವುದನ್ನು ತಿಳಿಸುತ್ತದೆಯಂತೆ. ಹಾಗಾಗಿ ನೀವು ಯಾವುದೇ ಕನಸುಗಳನ್ನು ಬೇರೆಯವರೊಡನೆ ಹಂಚಿಕೊಳ್ಳಬಹುದು. ಆದರೆ ಈ ಮೂರು ಕನಸುಗಳನ್ನು ಯಾರಿಗೂ ಹೇಳಬೇಡಿ.

ನೀವು ಕನಸಿನಲ್ಲಿ ಬೆಳ್ಳಿ ತುಂಬಿದ ಪಾತ್ರೆಯನ್ನು ನೋಡಿದರೆ ಅದನ್ನು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ನಿಮಗೆ ಸಂತೋಷ ಪ್ರಾಪ್ತಿಯಾಗುತ್ತದೆಯಂತೆ. ಹಾಗಾಗಿ ಇದನ್ನು ಬೇರೆಯವರಿಗೆ ತಿಳಿಸಬಾರದಂತೆ. ಇದರಿಂದ ಅದು ಈಡೇರುವುದಿಲ್ಲವಂತೆ.

ನಿಮ್ಮ ಅಥವಾ ಹತ್ತಿರದ ವ್ಯಕ್ತಿ ಸಾವನಪ್ಪುವುದು ಕನಸಿನಲ್ಲಿ ಕಂಡುಬಂದರೆ ಅದನ್ನು ಇತರರಿಗೆ ಹೇಳಬಾರದಂತೆ. ಈ ಕನಸು ನಿಮ್ಮ ಜೀವನದ ಎಲ್ಲಾ ಬಿಕ್ಕಟ್ಟನ್ನು ನಿವಾರಿಸುತ್ತದೆಯಂತೆ.

ಈ ವಸ್ತುಗಳು ನಿಮ್ಮ ಮನೆ ಶಾಂತಿ, ನೆಮ್ಮದಿಯನ್ನು ಕಸಿದುಕೊಳ್ಳುತ್ತದೆ….!

ಹಾಗೇ ನಿಮಗೆ ಹೂವಿನ ತೋಟದ ಕನಸು ಬಿದ್ದರೆ ಒಳ್ಳೆಯದು. ಇದು ಜೀವನದಲ್ಲಿ ಒಳ್ಳೆಯ ಸುದ್ದಿಯನ್ನು ನೀಡುತ್ತದೆ. ನಿಮ್ಮ ಸಂಪತ್ತು ಹೆಚ್ಚಾಗುತ್ತದೆ. ಆದರೆ ಇದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...