Kannada Duniya

ಹೂವು

ಡೇಟಿಂಗ್ ಈಗ ಕಾಮನ್ ಆಗಿದೆ. ಯಾರ ಬಾಯಲ್ಲಿಯೂ ಕೇಳಿದ್ರೂ ನಾವು ಡೇಟಿಂಗ್ ನಲ್ಲಿದ್ದೇವೆ ಎಂಬ ಮಾತು ಇರುತ್ತದೆ. ಈ ಡೇಟಿಂಗ್ ಗೆ ಕುರಿತಾದ ಒಂದಷ್ಟು ಮಾಹಿತಿ ಇಲ್ಲಿದೆ. ನೀವು ಡೇಟಿಂಗ್ ಗೆ ಹೊರಟಿದ್ದೀರಾ? ಹಾಗಿದ್ದರೆ ನಿಮ್ಮ ಸಂಗಾತಿಯ ಮುಂದೆ ಈ ಕೆಲವು... Read More

ಮೊದಲ ಬಾರಿಗೆ ಡೇಟಿಂಗ್ ಹೋಗುತ್ತಿದ್ದೀರಾ. ಅವರೊಂದಿಗೆ ಸಮೂಹನ ನಡೆಸುವುದು ಕಷ್ಟಕರ ಕೆಲಸ ಎಂಬ ಭಾವನೆ ನಿಮ್ಮಲ್ಲಿದೆಯೇ? ಹಾಗಿದ್ದರೆ ಇಲ್ಲಿ ಕೇಳಿ, ಡೇಟಿಂಗ್ ಹೋಗುವ ಮುನ್ನ ನೀವು ತಿಳಿದಿರಬೇಕಾದ ಅಂಶಗಳು ಇಲ್ಲಿವೆ. ಡೇಟಿಂಗ್ ಹೋಗುವ ವೇಳೆ ನಿಮ್ಮ ಪಾಲುದಾರರ ಮುಂದೆ ನೀವು ನಿಮ್ಮ ವ್ಯಕ್ತಿತ್ವವನ್ನು ಮರೆಮಾಚುವಂತೆ ಅಭಿನಯಿಸದಿರಿ ಅಂದರೆ ನೀವು ನೀವಾಗಿರಿ ಹೊರತುನಟಿಸದಿರಿ. ಡೇಟಿಂಗ್ ಹೋಗುವ ವೇಳೆ ನಿಮ್ಮ ಕೈಗಳಲ್ಲಿ ಹೂಗಳಿರಲಿ ಅದನ್ನು ನಿಮ್ಮ ಸಂಗಾತಿ ಖಂಡಿತ ಇಷ್ಟಪಡುತ್ತಾರೆ. ಮೊದಲ ಬಾರಿ ಡೇಟಿಂಗ್ ಹೋದವರು ಪದೇ ಪದೇ ನೀವು ಕಂಫರ್ಟ್ ಆಗಿದ್ದೀರಾ, ಏನಾದರೂ ಬೇಕಾ, ಎಂಬ ಪ್ರಶ್ನೆಗಳನ್ನು ಎದುರಿಸುತ್ತಾರೆ. ಸಾಧ್ಯವಾದಷ್ಟು ಶಾಂತವಾಗಿರುವ ಮೂಲಕ ನೀವು ಕೂಲ್ ಆಗಿದ್ದೀರಿ ಎಂಬುದನ್ನು ನಿಮ್ಮ ಸಂಗಾತಿಗೆ ತೋರಿಸಿಕೊಡಿ. ನಿಮ್ಮ ತ್ವಚೆ ಕಳೆಗುಂದಿದೆಯಾ…? ಹಾಗಾದ್ರೆ ಈ ನೈಸರ್ಗಿಕ ಫೇಸ್ ಪ್ಯಾಕ್ ಟ್ರೈ ಮಾಡಿ ನೋಡಿ….! ಡೇಟಿಂಗ್ ಗೆ ಉತ್ತಮ ಆಹಾರ ಹಾಗೂ ಮೋಜಿನ ವಾತಾವರಣ ಇರುವ ಸ್ಥಳವನ್ನೇ ಆಯ್ದುಕೊಳ್ಳಿ. ಮನ ಬಿಚ್ಚಿ ಮಾತನಾಡಲು ಅಲ್ಲಿ ಅವಕಾಶವಿರಲಿ. ತನ್ನನ್ನು... Read More

ಪ್ರತಿಯೊಬ್ಬರಿಗೂ ರಾತ್ರಿ ಕನಸು ಬೀಳುತ್ತದೆ. ಕನಸಿನ ಶಾಸ್ತ್ರದ ಪ್ರಕಾರ ಕನಸುಗಳು ನಮ್ಮ ಭವಿಷ್ಯದಲ್ಲಿ ಘಟಿಸುವುದನ್ನು ತಿಳಿಸುತ್ತದೆಯಂತೆ. ಹಾಗಾಗಿ ನೀವು ಯಾವುದೇ ಕನಸುಗಳನ್ನು ಬೇರೆಯವರೊಡನೆ ಹಂಚಿಕೊಳ್ಳಬಹುದು. ಆದರೆ ಈ ಮೂರು ಕನಸುಗಳನ್ನು ಯಾರಿಗೂ ಹೇಳಬೇಡಿ. ನೀವು ಕನಸಿನಲ್ಲಿ ಬೆಳ್ಳಿ ತುಂಬಿದ ಪಾತ್ರೆಯನ್ನು ನೋಡಿದರೆ... Read More

ಹಿಂದೂ ಕ್ಯಾಲೆಂಡರ್ ನ ಪ್ರಕಾರ ಭಾದ್ರಪದ ಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿಯ ದಿನ ಕೃಷ್ಣಾಷ್ಟಮಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಸೆಪ್ಟೆಂಬರ್ 6 ರಂದು ಕೃಷ್ಣಾಷ್ಟಮಿ ಬಂದಿದೆ. ಹಾಗಾಗಿ ಈ ದಿನ ಹಣಕಾಸಿನ ಸಮಸ್ಯೆಯನ್ನು ನಿವಾರಿಸಲು ಈ ಪರಿಹಾರವನ್ನು ಮಾಡಿ. ಈ... Read More

ಕುಂಬಳಕಾಯಿಯನ್ನು ಪಲ್ಯಗಳಲ್ಲಿ ಸೇವಿಸುವುದರಿಂದ ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ.ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ, ಕುಂಬಳಕಾಯಿಯಿಂದ ತಯಾರಿಸಿದ ಆಹಾರಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಕುಂಬಳಕಾಯಿಯ ಹೊರತಾಗಿ, ಹೂವುಗಳು ದೇಹಕ್ಕೆ ಸಹಾಯ ಮಾಡುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕುಂಬಳಕಾಯಿ... Read More

ಬೇವಿನ ಹೂವುಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿವೆ. ರಕ್ತವನ್ನು ಶುದ್ಧೀಕರಿಸಲು ಮತ್ತು ದೇಹದಿಂದ ಕಲ್ಮಶಗಳನ್ನು ತೆಗೆದುಹಾಕಲು ಅವುಗಳನ್ನು ಬಳಸಲಾಗುತ್ತದೆ. ಬೇವಿನ ಹೂವುಗಳು ಕಹಿಯಾಗಿರುತ್ತವೆ ಆದರೆ ಅವುಗಳಿಂದ ತಯಾರಿಸಿದ ರಸವು ತುಂಬಾ ರುಚಿಕರವಾಗಿರುತ್ತದೆ. ಬೇಸಿಗೆಯಲ್ಲಿ ಅರಳುವ ಬೇವಿನ ಎಲೆಗಳು ಮತ್ತು ಹೂವುಗಳನ್ನು ಸಂಗ್ರಹಿಸಿ... Read More

ಹಿಂದೂಧರ್ಮದಲ್ಲಿ ಪ್ರತಿದಿನ ಪ್ರತಿಯೊಬ್ಬರ ಮನೆಯಲ್ಲೂ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಅದಕ್ಕಾಗಿ ಅಕ್ಷತೆ, ಹೂಗಳು, ಹಣ್ಣುಗಳು, ತೆಂಗಿನಕಾಯಿ ಮುಂತಾದವುಗಳನ್ನು ಬಳಸುತ್ತಾರೆ. ಆದರೆ ಇದರಲ್ಲಿ ಕೆಲವು ಸ್ವಲ್ಪ ಉಳಿದಿರುತ್ತದೆ. ಅದರಿಂದ ಹೀಗೆ ಮಾಡಿ ನಿಮ್ಮ ಸಂತೋಷ ಹೆಚ್ಚಿಸಿಕೊಳ್ಳಿ. ಪೂಜೆಯಲ್ಲಿ ಕುಂಕುಮವನ್ನು ಬಳಸುತ್ತಾರೆ. ಆದರೆ ಪೂಜೆಗೆ... Read More

ನವರಾತ್ರಿ ನಡೆಯುತ್ತಿದೆ. ಈ ಸಮಯದಲ್ಲಿ ದೇವಿಯನ್ನು ಹಲವು ರೂಪದಲ್ಲಿ ಪೂಜಿಸಲಾಗುತ್ತದೆ. ಇದರಿಂದ ನಿಮಗೆ ದೇವಿಯ ಆಶೀರ್ವಾದ ಲಭಿಸುತ್ತದೆ. ಅಲ್ಲದೇ ಮಕ್ಕಳನ್ನು ಪಡೆಯಲು ಸಾಧ್ಯವಾಗದವರು ನವರಾತ್ರಿಯ ದಿನ ಈ ಕ್ರಮ ಪಾಲಿಸಿದರೆ ನಿಮಗೆ ಸಂತಾನ ಫಲ ಪ್ರಾಪ್ತಯಾಗುತ್ತದೆಯಂತೆ. ನವರಾತ್ರಿಯಂದು ದೇವಿಗೆ ಮೇಕಪ್ ವಸ್ತುಗಳು,... Read More

ಶಿವನ ನೆಚ್ಚಿನ ಮಾಸ ಶ್ರಾವಣ ಮಾಸ . ಈ ಸಮಯದಲ್ಲಿ ಶಿವಲಿಂಗವನ್ನು ಪೂಜಿಸುವುದರಿಂದ ವಿಶೇಷವಾದ ಫಲ ಪ್ರಾಪ್ತಿಯಾಗುತ್ತದೆ. ಭಕ್ತರ ಇಷ್ಟಾರ್ಥಗಳು ನೇರವೇರುತ್ತದೆ. ಹಾಗಾದ್ರೆ ಯಾವ ವಿಧದ ಶಿವಲಿಂಗ ಪೂಜಿಸುವುದರಿಂದ ಏನು ಫಲ ಸಿಗುತ್ತದೆ ಎಂಬುದನ್ನು ತಿಳಿಯಿರಿ. -ಕಲ್ಲಿ ಶಿವಲಿಂಗ ಪೂಜಿಸುವುದರಿಂದ ನಿಯಮಿತವಾಗಿ... Read More

ನಮ್ಮ ಕೆಟ್ಟ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಹಲವರು ಮಧುಮೇಹ ಸಮಸ್ಯೆಗೆ ಒಳಗಾಗುತ್ತಾರೆ. ಇದು ಒಮ್ಮೆ ಬಂದರೆ ಅದನ್ನು ಗುಣಪಡಿಸಲು ಸಾಧ್ಯವಿಲ್ಲ. ಹಾಗಾಗಿ ಅದನ್ನು ನಿಯಂತ್ರಿಸುವುದು ಅವಶ್ಯಕ. ಇಲ್ಲವಾದರೆ ಅದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಮಧುಮೇಹವನ್ನು ನಿಯಂತ್ರಿಸಲು ಈ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...