Kannada Duniya

ಈ ದಿನಗಳಲ್ಲಿ ಬ್ರೆಡ್ ಅನ್ನು ತಿನ್ನಬೇಡಿ, ಇದರಿಂದ ಬಡತನ ಉಂಟಾಗುತ್ತದೆಯಂತೆ….!

ಬ್ರೆಡ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಕೆಲವರು ಬ್ರೆಡ್ ಅನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಇದನ್ನು ಎಲ್ಲಾ ಸಮಯಗಳಲ್ಲಿ ಸೇವಿಸಬಾರದು. ಇದರಿಂದ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ.

ನಾಗರ ಪಂಚಮಿಯ ದಿನ ಬ್ರೆಡ್ ಅನ್ನು ಸೇವಿಸಿದರೆ ಜೀವನದಲ್ಲಿ ಬಡತನ ಆವರಿಸುತ್ತದೆಯಂತೆ. ಇದರಿಂದ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ.

ನಿಮ್ಮ ಮನೆಯಲ್ಲಿ ಯಾರಾದರೂ ಸತ್ತರೆ ಅಂತಹ ಮನೆಯಲ್ಲಿ ಬ್ರೆಡ್ ಅನ್ನು ಸೇವಿಸಬಾರದು. ಇದರಿಂದ ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ನೆಲೆಸುವುದಿಲ್ಲವಂತೆ.

ದೀಪಾವಳಿಯ ದಿನಗಳಲ್ಲಿ ಬ್ರೆಡ್ ನಿಂದ ತಯಾರಿಸಿದ ಆಹಾರವನ್ನು ತಯಾರಿಸಬಾರದು. ಇದು ಲಕ್ಷ್ಮಿದೇವಿಯ ಕೋಪಕ್ಕೆ ಕಾರಣವಾಗುತ್ತದೆಯಂತೆ.

ಯಾರಿಗೂ ಉಡುಗೊರೆಯಾಗಿ ಪಾದರಕ್ಷೆಗಳನ್ನು ನೀಡದಿರಿ….ಯಾಕೆ ಗೊತ್ತಾ…?

ಶಾರದಾ ಹುಣ್ಣಿಮೆಯ ದಿನ ಲಕ್ಷ್ಮಿದೇವಿ ಜನಿಸಿರುವ ಕಾರಣ ಈ ದಿನ ಬ್ರೆಡ್ ನಿಂದ ತಯಾರಿಸಿದ ಆಹಾರವನ್ನು ಸೇವಿಸಬಾರದು. ಈ ದಿನ ಖೀರ್, ಪುರಿ ತಯಾರಿಸಿದರೆ ಒಳ್ಳೆಯದಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...