Kannada Duniya

trust

ದಂಪತಿ ಮಧ್ಯೆ ಜಗಳ ಸಾಮಾನ್ಯವಾದರೂ ಕೆಲವೊಮ್ಮೆ ಪತಿ ಪತ್ನಿಗೆ ಮೋಸ ಮಾಡುವುದುಂಟು. ಇಲ್ಲಿ ತಾವು ಯಾವ ಕಾರಣಕ್ಕೆ ಪತ್ನಿಗೆ ಮೋಸ ಮಾಡಿದ್ದೇವೆ ಎಂಬುದನ್ನು ಪುರುಷರು ವಿವರಿಸಿದ್ದಾರೆ. ಪತ್ನಿ ಬೆಲೆಬಾಳುವ ವಸ್ತುಗಳನ್ನೇ ಉಡುಗೊರೆಯಾಗಿ ಬಯಸುತ್ತಿದ್ದಳು, ಇದು ಕೆಲವೊಮ್ಮೆ ನಿಭಾಯಿಸಲು ಕಷ್ಟವಾಗುತ್ತಿತ್ತು. ಇದನ್ನು ಹೇಳಿಕೊಳ್ಳಲು... Read More

ಒಂದು ಅಪ್ಪುಗೆ ಸಾವಿರ ಮಾತಿಗೆ ಸಮ. ನಿಮ್ಮ ಆತ್ಮೀಯರು ದುಃಖದಲ್ಲಿರಲಿ, ಖುಷಿಯಲ್ಲಿರಲಿ ಅವರನ್ನು ತಬ್ಬಿಕೊಂಡಾಗ ನೋವು ಕಡಿಮೆಯಾಗುತ್ತದೆ ಮಾತ್ರವಲ್ಲ ಅಪ್ಪಿಕೊಂಡಾಗ ಅಳುವೂ ನಿಲ್ಲುತ್ತದೆ. ಇದು ಒತ್ತಡವನ್ನೂ ನಿವಾರಿಸುತ್ತದೆ. ನಿಮ್ಮ ಸಂಗಾತಿಯನ್ನು ತಬ್ಬಿಕೊಳ್ಳುವ ಅವಕಾಶ ಸಿಕ್ಕಾಗಲೆಲ್ಲಾ ಮಿಸ್ ಮಾಡಬೇಡಿ ಎನ್ನುತ್ತಾರೆ ತಜ್ಞರು. ಅಪ್ಪಿಕೊಂಡಾಗ... Read More

ವಿವಾಹವಾದ ಪ್ರತಿಯೊಬ್ಬರು ಒಂದಿಲ್ಲೊಂದು ಕಾರಣಕ್ಕೆ ಮನಸ್ತಾಪಗಳನ್ನು ಎದುರಿಸುತ್ತಾರೆ. ಅದನ್ನು ಹಾಗೆ ಬಿಟ್ಟರೆ ವೈವಾಹಿಕ ಜೀವನವೇ ಹಾಳಾಗಬಹುದು.ಜೀವನವಿಡೀ ಜೊತೆಯಾಗಿ ಇರುತ್ತೇವೆ ಎಂಬ ಭರವಸೆಯಿಂದ ಮದುವೆಯಾದವರು ಚಿಕ್ಕಪುಟ್ಟ ಸಮಸ್ಯೆಗಳಿಂದ ದೂರಾಗುತ್ತಾರೆ. ಹಾಗಾದರೆ ಅದನ್ನೆಲ್ಲಾ ಸರಿದೂಗಿಸಿಕೊಂಡು ಹೋಗುವುದು ಹೇಗೆ? ಆರೋಗ್ಯಕರ ಸಂಬಂಧದಲ್ಲಿ ದೈಹಿಕ ಅನ್ಯೋನ್ಯತೆಯು ಬಹಳ ಮುಖ್ಯ. ಪತಿ ಪತ್ನಿಯರ ನಡುವಿನ ಲೈಂಗಿಕ ಭಿನ್ನಾಭಿಪ್ರಾಯದಿಂದ ಹಲವು ಸಮಸ್ಯೆಗಳು ಉದ್ಭವಿಸಬಹುದು. ಅದರಲ್ಲೂ ವಿಶೇಷವಾಗಿ ಮಹಿಳೆಯರು... Read More

ಮಕ್ಕಳ ವರ್ತನೆಯಿಂದಲೇ ನೀವು ಅವರ ಸಮಸ್ಯೆಯನ್ನು ಪತ್ತೆ ಹಚ್ಚಬಹುದು. ಹಾಗಿದ್ದರೆ ಅಂತಹ ವರ್ತನೆಗಳು ಅಥವಾ ಚಿಹ್ನೆಗಳು ಯಾವುದು? ಮಕ್ಕಳು ಯಾವುದೇ ಖುಷಿ ಅಥವಾ ದುಃಖದ ವಿಚಾರವನ್ನು ನಿಮ್ಮ ಬಳಿ ಹಂಚಿಕೊಳ್ಳಲು ಇಷ್ಟಪಡುತ್ತಿಲ್ಲ ಎಂದಾದರೆ ಅದು ನಿಮ್ಮಿಂದ ಕಡೆಗಣಿಸಲ್ಪಟ್ಟ ಭಾವನೆಯಿಂದ ನರಳುತ್ತಿದೆ ಎಂಬುದನ್ನು ತಿಳಿದುಕೊಳ್ಳಿ. ನಾವು ಏನು ಹೇಳಿದರೂ ಪೋಷಕರು ನಮ್ಮ ಮಾತನ್ನು ಕೇಳುವುದಿಲ್ಲ ಎಂಬ ಭಾವನೆ ಈ ನಡವಳಿಕೆಗೆ ಕಾರಣವಾಗಿರಬಹುದು. ಅದೇ ರೀತಿ ಅತಿಯಾಗಿ ಮಾತನಾಡುತ್ತಿದ್ದ ಮಗು ಇತ್ತೀಚಿಗೆ ಕಡಿಮೆ ಮಾತನಾಡುತ್ತಿದೆ ಅಥವಾ ಮಾತನಾಡಲು ಆಸಕ್ತಿ ತೋರಿಸುತ್ತಿಲ್ಲ ಎಂದಾದರೆ ಪೋಷಕರು ತಕ್ಷಣ ಎಚ್ಚೆತ್ತುಕೊಳ್ಳಬೇಕು. ಅವರ ಜೊತೆ ಇದ್ದು ಸಮಸ್ಯೆಯನ್ನು ತಿಳಿದುಕೊಂಡು ಪರಿಹರಿಸಲು ಪ್ರಯತ್ನಿಸಬೇಕು. ನಂಬಿಕೆಯು ಇಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.... Read More

ಯಾವುದೇ ಒಂದು ಆರೋಗ್ಯಕರ ಸಂಬಂಧವನ್ನು ಹಾಳುಮಾಡುವ ಕೆಲವು ಅಂಶಗಳು ಇಲ್ಲಿವೆ. ಈ ತಪ್ಪನ್ನು ನೀವು ಮಾಡುತ್ತಿಲ್ಲ ತಾನೇ…? ಯಾವುದೇ ಒಂದು ಸಂಬಂಧ ದೀರ್ಘ ಕಾಲ ಉಳಿಯಬೇಕು ಎಂದಾದರೆ ಪರಸ್ಪರ ಸಂವಹನ ಕೂಡಾ ಮುಖ್ಯವಾಗುತ್ತದೆ. ಒಬ್ಬರಿಗೊಬ್ಬರು ಮಾತನಾಡಿಕೊಳ್ಳದೇ ಹೋದಲ್ಲಿ ಸಂಬಂಧಗಳು ಮುರಿಯಬಹುದು ಇಲ್ಲವೂ... Read More

ಸರಕಾರಿ ಉದ್ಯೋಗ ಅಥವಾ ಇತರ ಕಾರಣಗಳಿಂದ ದಂಪತಿ ಬೇರೆ ಬೇರೆ ಊರುಗಳಲ್ಲಿ ಕೆಲಸ ಮಾಡುವ ಅನಿವಾರ್ಯತೆ ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಜಗಳವಾಗಿ ಸಂಬಂಧಗಳು ಮುರಿದು ಬೀಳುವ ಸಾಧ್ಯತೆ ಹೆಚ್ಚು. ಇದನ್ನು ತಪ್ಪಿಸಲು ನೀವು ಈ ಕೆಲವು ಟಿಪ್ಸ್ ಗಳನ್ನು... Read More

ಶನಿಯು ಸೂರ್ಯದೇವನ ಮಗ. ಆದಾಗ್ಯೂ, ಇಬ್ಬರ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದಾಗಿ, ಕೆಲವರು ಇದನ್ನು ಪ್ರತಿಕೂಲವೆಂದು ಪರಿಗಣಿಸುತ್ತಾರೆ, ಆದರೆ ಅದು ಹಾಗಲ್ಲ. ಹೌದು, ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಅವರು ವಿರುದ್ಧ ಸ್ವಭಾವವನ್ನು ಹೊಂದಿದ್ದಾರೆ. ಯಾರೊಬ್ಬರ ಜಾತಕದಲ್ಲಿ ಸೂರ್ಯ ಮತ್ತು ಶನಿಯ ಸಂಯೋಜನೆಯು ಆ ವ್ಯಕ್ತಿಯನ್ನು... Read More

ಹಾಲಿನಲ್ಲಿರುವ ಆರೋಗ್ಯ ಪ್ರಯೋಜನಗಳಿಂದಾಗಿ ಶತಮಾನಗಳಿಂದ ಸೇವಿಸಲಾಗುತ್ತಿದೆ. ಹಾಲಿನಲ್ಲಿರುವ ಸಮೃದ್ದ ಪೌಷ್ಟಿಕಾಂಶದಿಂದಾಗಿ ಇದನ್ನು ಪ್ರಧಾನ ಆಹಾರವೆಂದು ಪರಿಗಣಿಸಲಾಗಿದೆ. ಹಾಲು ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಇತರ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳ ಅತ್ಯತ್ತಮ ಮೂಲವಾಗಿದೆ. ಇದು ದೇಹದ ಬೆಳವಣಿಗೆ ಮತ್ತು ಅಭಿವೃದ್ದಿಗೆ ಉತ್ತಮವಾಗಿದೆ.... Read More

ಯಾವುದೇ ಒಂದು ಹೊಸ ಸಂಬಂಧ ಹುಟ್ಟಿ ಹಾಕುವ ಮುನ್ನ ನಾವು ಹತ್ತಾರು ಬಾರಿ ಆಲೋಚಿಸುತ್ತೇವೆ. ಈ ವ್ಯಕ್ತಿಯೊಡನೆ ಸಂಬಂಧ ಬೆಳೆಸುವುದು ಒಳ್ಳೆಯದೇ ಎಂಬ ಜಿಜ್ಞಾಸೆಗೆ ಒಳಗಾಗುತ್ತೇವೆ. ಈ ಆತಂಕ ಕೆಲವೊಮ್ಮೆ ನಿಮ್ಮನ್ನು ತಪ್ಪು ದಾರಿಗೆ ಕರೆದೊಯ್ಯುವ ಹಾಗೂ ಸಂಗಾತಿಯನ್ನು ಕಳೆದುಕೊಳ್ಳುವ ಭೀತಿಯನ್ನು... Read More

ಲಿವಿಂಗ್ ಇನ್ ರಿಲೇಷನ್ಶಿಪ್ ಗಳ ಬಗ್ಗೆ ಇಂದು ಮಾತುಗಳು ಹೆಚ್ಚುತ್ತಿವೆ. ಹಲವು ಕಾರಣಗಳಿಗೆ ಇದು ಚರ್ಚೆ ಒಳಗಾಗುತ್ತಿದೆ. ಸುಪ್ರೀಂ ಕೋರ್ಟ್ ಇದಕ್ಕೆ ಮಾನ್ಯತೆ ನೀಡಿದ್ದರು ಕೆಲವು ವಿಷಯಗಳ ಬಗ್ಗೆ ನೀವು ಎಚ್ಚರಿಕೆಯಿಂದ ಇರುವುದು ಮುಖ್ಯ. ಸಾಮಾನ್ಯವಾಗಿ ಲೀವ್ ಇನ್ ರಿಲೇಶನ್ಶಿಪ್ ಗಳನ್ನು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...