Kannada Duniya

ವಿಚ್ಛೇದನ

ಹಿಂದೆಲ್ಲಾ ಸಂಬಂಧ ಮುರಿದಾಗ ಅಂದರೆ ಬ್ರೇಕಪ್ ಆದಾಗ, ವಿವಾಹ ವಿಚ್ಛೇದನ ದೊರೆತಾಗ ಜೀವನವೇ ಸೋರಿ ಹೋದ, ಕುಸಿದು ಹೋದ ಅನುಭವ ಆಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಬ್ರೇಕ ಅಪ್ ಅಂದರೆ ಸ್ವತಂತ್ರ ದೊರೆಯುವುದು ಎಂಬ ಭಾವನೆ ಇಂದಿನ ಜನರಲ್ಲಿ ಬೇರೂರುತ್ತಿದೆ.... Read More

ಇತ್ತೀಚಿನ ದಿನಗಳಲ್ಲಿ ಡೈವೋರ್ಸ್ ಪ್ರಕರಣ ದಿನೇ ದಿನೇ ಹೆಚ್ಚುತ್ತಿದೆ. ದಾಂಪತ್ಯ ಸರಿಯಾಗಿ ಸಾಗದೆ ಇದ್ದಾಗ ಮನಸ್ತಾಪಗಳು ಕಾಣಿಸಿಕೊಳ್ಳುವುದು ನಿಶ್ಚಿತ. ಅಂತಹ ಸಂದರ್ಭದಲ್ಲಿ ಯಾರಾದರೂ ಒಬ್ಬರು ಅನುಸರಿಸಿಕೊಂಡು ಹೋಗದಾಗ ದಾಂಪತ್ಯ ಮುರಿದು ಬೀಳುತ್ತದೆ. ಸಾಮಾನ್ಯವಾಗಿ ಅನ್ಯೋನ್ಯತೆಯ ಕೊರತೆ ಡೈವೋರ್ಸ್ ಗೆ ಮುಖ್ಯ ಕಾರಣ ಎನ್ನಲಾಗಿದೆ. ದೈಹಿಕ ಹಾಗೂ ಭಾವನಾತ್ಮಕವಾಗಿ ದೂರವಾಗುವುದು, ಪ್ರೀತಿ ಇಲ್ಲದೆ ಬದುಕುವುದು ಬಹಳ ಕಷ್ಟ ಎಂಬುದು ಅರಿವಾಗುತ್ತಲೇ ಸಂಗಾತಿಗಳಲ್ಲಿ ಒಬ್ಬರು ಡೈವೋರ್ಸ್ ಪಡೆಯಲು ಮುಂದಾಗುತ್ತಾರೆ. ಇನ್ನು ಕೆಲವೊಮ್ಮೆ ದಾಂಪತ್ಯದ್ರೋಹವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಕಾರಣವಾಗುತ್ತದೆ. ಪಾಲುದಾರರಲ್ಲಿ ಒಬ್ಬರು ಮೋಸ ಮಾಡಿದಾಗ ನಂಬಿಕೆ ಮುರಿದು ಬೀಳುತ್ತದೆ. ಒಮ್ಮೆ ವಿಶ್ವಾಸ ಕಳೆದುಕೊಂಡರೆ ಅದನ್ನು ಮರಳಿ ಪಡೆಯುವುದು ಬಹಳ ಕಷ್ಟ. ಅದೇ ರೀತಿ ದಂಪತಿಗಳ ಮಧ್ಯ ಸಂವಹನದ ಕೊರತೆಯೂ ನಿರ್ಣಾಯಕ ಪಾತ್ರ ವಹಿಸುತ್ತದೆ. ಜಗಳ ಅಥವಾ ಸಮಾಧಾನ ಹೆಚ್ಚಿದಾಗ ಸಂಗಾತಿಗಳಲ್ಲಿ ಒಬ್ಬರು ಮೌನವಾಗಿರುವುದು ಸಂವಹನದ ಕೊರತೆಗೆ ಕಾರಣವಾಗುತ್ತದೆ. ಇನ್ನೂ ಕೆಲವೊಮ್ಮೆ ಹಣಕಾಸಿನ ತೊಂದರೆಗಳು ಕೂಡ ವಿಚ್ಛೇದನಕ್ಕೆ ಕಾರಣವಾಗುತ್ತದೆ. ಆರ್ಥಿಕವಾಗಿ ಸದೃಢರಾಗಿದೆ ಇರುವುದರಿಂದ ಸಂಸಾರದ ಜವಾಬ್ದಾರಿ ಹೊರುವುದು ಕಷ್ಟವಾಗಬಹುದು. ಹಾಗಾಗಿ ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುವುದು ಬಹಳ ಮುಖ್ಯ.... Read More

ಮದುವೆಯ ನಂತರ ಸಂಗಾತಿಗಳ ಜವಾಬ್ದಾರಿ ಹೆಚ್ಚಾಗುತ್ತದೆ. ಹಾಗಾಗಿ ಇಬ್ಬರು ಸೇರಿ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಹೋಗಬೇಕು. ಇಲ್ಲವಾದರೆ ನಿಮ್ಮ ಮಧ್ಯೆ ಜಗಳವಾಗಬಹುದು. ಆದರೆ ಕೆಲವೊಮ್ಮೆ ಇದು ನಿಮ್ಮ ದಾಂಪತ್ಯ ಜೀವನಕ್ಕೆ ಮಾರಕವಾಗಬಹುದಂತೆ. ದಂಪತಿಗಳು ಒಟ್ಟಿಗೆ ವಾಸಿಸುವಾಗ ನಿಮ್ಮ ಮಧ್ಯೆ ಯಾವುದೇ ವಿಚಾರವನ್ನು... Read More

ಇತ್ತೀಚಿನ ದಿನಗಳಲ್ಲಿ ಕೆಲವರ ದಾಂಪತ್ಯ ಜೀವನ ಹೆಚ್ಚು ಕಾಲ ಉಳಿಯುವುದಿಲ್ಲ. ಅವರ ನಡುವಿನ ಸಮಸ್ಯೆಯಿಂದಾಗ ಸಂಬಂಧದಲ್ಲಿ ವಿಚ್ಛೇದನಗಳು ನಡೆಯುತ್ತದೆ. ಇದು ತುಂಬಾ ದುಃಖಕರವಾದ ಸಂಗಾತಿಯಾಗಿದೆ. ಆದರೆ ಈ ವಿಚ್ಛೇದನಕ್ಕೆ ಕಾರಣವೇನು ಎಂಬುದನ್ನು ತಿಳಿಯಿರಿ. ಸಾಮಾನ್ಯವಾಗಿ ದಂಪತಿಗಳು ಎಷ್ಟೇ ಜಗಳವಾಡಿದರೂ ಅದನ್ನು ರಾತ್ರಿ... Read More

ಸಾಮಾನ್ಯವಾಗಿ ದಂಪತಿಗಳ ವಿಚ್ಛೇದನಕ್ಕೆ ಕಾರಣ ಜಗಳ ಮತ್ತು ತಪ್ಪು ತಿಳುವಳಿಕೆಗಳು ಕಾರಣವೆಂಬುದು ಎಲ್ಲರ ಭಾವನೆ. ಆದರೆ ದಂಪತಿಗಳ ನಡುವೆ ಬಿರುಕು ಮೂಡಲು ಹಲವು ಕಾರಣಗಳಿವೆ. ಹಾಗಾಗಿ ಅದರ ಬಗ್ಗೆ ತಿಳಿದುಕೊಳ್ಳಿ. ದಂಪತಿಗಳು ಸಂಬಂಧದಲ್ಲಿ ಒಬ್ಬರನೊಬ್ಬರು ಗೌರವಿಸುವುದು ಅಗತ್ಯ. ಆದರೆ ಮಹಿಳೆಯರಿಗೆ ಕೆಲವೊಮ್ಮೆ... Read More

ಇತ್ತೀಚಿನ ದಿನಗಳಲ್ಲಿ ಡೈವೋರ್ಸ್ ಒಂದು ಸಾಮಾನ್ಯ ಸಂಗತಿಯಾಗಿದೆ. ದೈಹಿಕ ಹಾಗೂ ಭಾವನಾತ್ಮಕ ಅನ್ಯೋನ್ಯತೆಯ ಕೊರತೆ ಡೈವೋರ್ಸ್ ನಲ್ಲಿ ಅಂತ್ಯಗೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣಗಳು ಹೀಗಿವೆ… ದಾಂಪತ್ಯದಲ್ಲಿ ಸಂಗಾತಿ ಮಾಡುವ ದ್ರೋಹವೇ ವಿಚ್ಛೇದನಕ್ಕೆ ಮೊದಲ ಕಾರಣ ಎನ್ನಲಾಗಿದೆ. ಅದು ನಂಬಿಕೆಯನ್ನು ಮುರಿಯುತ್ತದೆ ಹಾಗೂ ಸಂಬಂಧವನ್ನು ಹಾಳು ಮಾಡುತ್ತದೆ. ಸಂವಹನದ ಕೊರತೆಯಿಂದಲೂ ವಿಚ್ಛೇದನ ಸಂಭವಿಸುತ್ತದೆ. ಪದೇ ಪದೇ ಜಗಳಗಳು ಹಾಗೂ ವಾದಗಳಾದಾಗ ದಂಪತಿಗಳ ಮಧ್ಯೆ ಮೌನ ಹೆಚ್ಚಿ ಅದು ಅವರಿಬ್ಬರೂ ಪ್ರತ್ಯೇಕವಾಗಿರುವಂತೆ ಮಾಡುತ್ತದೆ. ಖರ್ಜೂರ ಸೇವನೆ ಮೆದುಳು ಮತ್ತು ಮೂಳೆಗಳಿಗೆ ಪ್ರಯೋಜನಕಾರಿಯೇ….? ಕೆಲವೊಮ್ಮೆ ಹಣಕಾಸಿನ ವಿಚಾರಗಳು ವಿಚ್ಛೇದನಕ್ಕೆ ಕಾರಣವಾಗುವುದುಂಟು. ಸಂಸಾರದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೆ ಇರುವುದರಿಂದ ಹಣಕಾಸಿನ ಪರಿಸ್ಥಿತಿ ಏರುಪೇರಾಗಿ ಹಲವು ಸಮಸ್ಯೆಗಳು ಸೃಷ್ಟಿಯಾಗಬಹುದು. ಸಣ್ಣ ವಯಸ್ಸಿನಲ್ಲಿ ಮದುವೆಯಾದಾಗ ಅಥವಾ ಪೋಷಕರ ಒತ್ತಡದಿಂದ ಮದುವೆಯಾದಾಗ ಅಲ್ಲಿ ಸರಿಯಾದ ಹೊಂದಾಣಿಕೆ ಮೂಡಿ ಬರಲು ಸಾಧ್ಯವಿಲ್ಲ. ಇದು ಕೂಡ ವಿಚ್ಛೇದನಕ್ಕೆ ಕಾರಣವಾಗುತ್ತದೆ.... Read More

ಜ್ಯೋತಿಷ್ಯದಲ್ಲಿ, ಗ್ರಹಗಳು ಸಂಬಂಧಗಳಿಗೆ ಸಂಬಂಧಿಸಿವೆ. ಸಂಬಂಧದಲ್ಲಿ ವಿಚ್ಛೇದನ ಮತ್ತು ಸ್ನೇಹವನ್ನು ಮುರಿಯುವಲ್ಲಿ ಗ್ರಹಗಳು ಪ್ರಮುಖ ಪಾತ್ರವಹಿಸುತ್ತವೆ. ಸೂರ್ಯ– ಸೂರ್ಯ ಗ್ರಹವು ತಂದೆಗೆ ಸಂಬಂಧಿಸಿದೆ. ತಂದೆಯೊಂದಿಗಿನ ಸಂಬಂಧವನ್ನು ಸರಿಯಾಗಿ ಇರಿಸಿಕೊಳ್ಳಲು, ಸೂರ್ಯ ದೇವರಿಗೆ ನಿಯಮಿತವಾಗಿ ನೀರನ್ನು ಅರ್ಪಿಸಿ ಮತ್ತು ಸಾಧ್ಯವಾದರೆ ಭಾನುವಾರದಂದು ಉಪ್ಪನ್ನು... Read More

ಕೆಲವೊಮ್ಮೆ ವಿಚ್ಛೇದನದ ಬಳಿಕ ಆತ್ಮಾವಲೋಕನ ಮಾಡಿಕೊಳ್ಳಲು ಹೆಚ್ಚಿನ ಸಮಯ ಸಿಗುತ್ತದೆ ಹಾಗೂ ಆಗ ತಪ್ಪು ನಿಮ್ಮ ಕಡೆ ಇದೆ ಎಂಬುದು ನಿಮಗೆ ಅರಿವಾದರೆ ನೀವು ಹೀಗೆ ಮಾಡಬಹುದು. ಇಂಥ ಸಂದರ್ಭದಲ್ಲಿ ನೀವು ಬೇರೆಯವರ ಮಾತನ್ನು ಗಣನೆಗೆ ತೆಗೆದುಕೊಳ್ಳದಿರಿ. ಏಕೆಂದರೆ ನಿಮ್ಮ ಮನಸ್ಸಿನ... Read More

ಕೆಲವು ದಂಪತಿಗಳು ತುಂಬಾ ಅನ್ಯೋನ್ಯವಾಗಿರುತ್ತಾರೆ. ಆದರೆ ಕೆಲವರು ವೈವಾಹಿಕ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಹಾಗಾಗಿ ನಿಮ್ಮ ಸಂಬಂಧದಲ್ಲಿ ಇಂತಹ ಸಮಸ್ಯೆಗಳಿದ್ದಾಗ ನೀವು ನಿಮ್ಮ ಸಂಗಾತಿಗೆ ವಿಚ್ಛೇದನ ನೀಡುವುದೇ ಉತ್ತಮ. ನಿಮಗೆ ಸಂಗಾತಿ ತುಂಬಾ ಹಿಂಸೆ ನೀಡುತ್ತಿದ್ದರೆ, ನಿಮ್ಮ ಪದೇ ಪದೇ... Read More

  ಸಾಮಾನ್ಯವಾಗಿ ಮಹಿಳೆಯರು ತಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರೂ ಕೂಡ ಅದಕ್ಕೆ ಹೊಂದಿಕೊಂಡು ಹೋಗುತ್ತಾಳೆ. ಯಾಕೆಂದರೆ ಅವಳು ಡೈವೋರ್ಸ್ ನೀಡುವ ನಿರ್ಧಾರ ತೆಗೆದುಕೊಳ್ಳುವುದು ಸುಲಭದ ಮಾತಲ್ಲ ಎಂಬುದು ಆಕೆಗೆ ತಿಳಿದಿದೆ. ಹಾಗಿದ್ದರೂ ಕೂಡ ಆಕೆ ವೈವಾಹಿಕ ಜೀವನಕ್ಕೆ ವಿಚ್ಛೇದನ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...