Kannada Duniya

ನಿಯಂತ್ರಿಸಲು

ನಾವು ಆರೋಗ್ಯಕರವಾದ ಜೀವನ ನಡೆಸಲು ಮತ್ತು ನಮ್ಮ ದೇಹವನ್ನು ರೋಗಗಳಿಂದ ದೂರವಿಡಲು ಬಯಸಿದರೆ ಮೊದಲು ಹೃದಯ, ಲಿವರ್ ಸಮಸ್ಯೆ, ಮಧುಮೇಹ, ರಕ್ತದೊತ್ತಡ ಸಮಸ್ಯೆ ಬರದಂತೆ ಕಾಪಾಡಿಕೊಳ್ಳಬೇಕು. ಅದಕ್ಕಾಗಿ ನಮ್ಮ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ. ಯಾಕೆಂದರೆ ತೂಕ ಹೆಚ್ಚಳ ಅನೇಕ ಸಮಸ್ಯೆಗೆ... Read More

ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಆಯುರ್ವೇದದಲ್ಲಿ ನೈಸರ್ಗಿಕವಾದ ಗಿಡಮೂಲಿಕೆಗಳನ್ನು ಔಷಧವಾಗಿ ಬಳಸಲಾಗುತ್ತದೆ. ಆಯುರ್ವೇದದ ಔಷಧಿಗಳು ಪೋಷಕಾಂಶಗಳಿಂದ ತುಂಬಿರುತ್ತದೆ, ಕೊಬ್ಬು ಕಡಿಮೆ ಇರುತ್ತದೆ. ಇದು ದೇಹವನ್ನು ನಿರ್ವಿಷಗೊಳಿಸುತ್ತದೆ. ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಹಾಗಾಗಿ ತೂಕವನ್ನು ನಿಯಂತ್ರಿಸಲು ಆಯುರ್ವೇದದ ಈ ಸಲಹೆ... Read More

ಆಚಾರ್ಯ ಚಾಣಕ್ಯ ಅವರು ಒಬ್ಬ ಮಹಾನ್ ರಾಜತಾಂತ್ರಿಕ. ಅವರು ತನ್ನ ತಂತ್ರಗಳ ಮೂಲಕ ಜನರನ್ನು ನಿಯಂತ್ರಿಸುತ್ತಿದ್ದರು. ಅಂದಹಾಗೇ ಪ್ರತಿಯೊಬ್ಬರೂ ಇನ್ನೊಬ್ಬ ವ್ಯಕ್ತಿಯನ್ನು ನಿಯಂತ್ರಿಸಲು ಬಯಸುತ್ತಾರೆ. ಅದಕ್ಕಾಗಿ ಚಾಣಕ್ಯರು ತಿಳಿಸಿದ ಈ ವಿಧಾನಗಳನ್ನು ಅನುಸರಿಸಿ. ಬುದ್ದಿವಂತರನ್ನು ನಿಯಂತ್ರಿಸುವುದು ತುಂಬಾ ಕಷ್ಟಕರವಾದ ಕೆಲಸ. ಆದ್ದರಿಂದ... Read More

ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಬಳಸುತ್ತಾರೆ. ಇದು ಅಡುಗೆಯ ಪರಿಮಳವನ್ನು ಹೆಚ್ಚಿಸುತ್ತದೆ. ಮತ್ತು ಇದರಲ್ಲಿ ಔಷಧೀಯ ಗುಣಗಳು ಸಮೃದ್ಧವಾಗಿರುವುದರಿಂದ ಇದನ್ನು ಬಳಸಿ ಕೆಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗಾದರೆ ಬೆಳ್ಳುಳ್ಳಿಯನ್ನು ಸೇವಿಸಿದರೆ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆಯೇ? ಎಂಬುದನ್ನು ತಿಳಿಯಿರಿ. ಆರೋಗ್ಯ ತಜ್ಞರ ಪ್ರಕಾರ... Read More

ಅರಿಶಿನದಲ್ಲಿ ಔಷಧೀಯ ಗುಣಗಳು ಸಮೃದ್ಧವಾಗಿದೆ. ಹಾಗಾಗಿ ಅರಿಶಿನವನ್ನು ಹಿಂದಿನ ಕಾಲದಿಂದಲೂ ಬಳಸುತ್ತಾ ಬಂದಿದ್ದಾರೆ. ಇದು ಅನೇಕ ರೋಗಗಳನ್ನು ನಿವಾರಿಸುತ್ತದೆ. ಹಾಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಅರಿಶಿನ ಚಹಾವನ್ನು ಈ ರೀತಿಯಲ್ಲಿ ತಯಾರಿಸಿ ಸೇವಿಸಿ. ಅರಿಶಿನವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ... Read More

ಕೆಲವು ಭಿನ್ನಾಭಿಪ್ರಾಯಗಳಿಂದ ಕೆಲವರು ಬಹಳ ಬೇಗನೆ ಕೋಪಗೊಳ್ಳುತ್ತಾರೆ. ಆದರೆ ಬೇರೆಯೊಬ್ಬರಿಗೆ ಹಾನಿಯನ್ನುಂಟುವಷ್ಟು, ಸಂಬಂಧದಲ್ಲಿ ಬಿರುಕು ಬಿಡುವಷ್ಟು ಕೋಪ ಮಾಡಿಕೊಳ್ಳಬಾರದು. ಹಾಗಾಗಿ ಅತಿಯಾಗಿ ಕೋಪಬಂದರೆ ಅದನ್ನು ನಿಯಂತ್ರಿಸುವ ಪ್ರಯತ್ನ ಮಾಡಬೇಕು. ಅದಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ. -ಅತಿಯಾಗಿ ಕೋಪಬಂದಾಗ ಹಾಡನ್ನು ಕೇಳಿ.... Read More

ಮಧುಮೇಹಿಗಳು ತಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಬಗ್ಗೆ ಕಾಳಜಿವಹಿಸುವುದು ಬಹಳ ಮುಖ್ಯ. ಇದರಿಂದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಇಲ್ಲವಾದರೆ ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಮಧುಮೇಹಿಗಳು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಅತ್ಯಂತ ಪರಿಣಾಮಕಾರಿಯಾದ 5 ವಸ್ತುಗಳನ್ನು ಬಳಸಿ. ನಿಮ್ಮ... Read More

ಕೆಲವು ಭಿನ್ನಾಭಿಪ್ರಾಯಗಳಿಂದ ಕೆಲವರು ಬಹಳ ಬೇಗನೆ ಕೋಪಗೊಳ್ಳುತ್ತಾರೆ. ಆದರೆ ಬೇರೆಯೊಬ್ಬರಿಗೆ ಹಾನಿಯನ್ನುಂಟುವಷ್ಟು, ಸಂಬಂಧದಲ್ಲಿ ಬಿರುಕು ಬಿಡುವಷ್ಟು ಕೋಪ ಮಾಡಿಕೊಳ್ಳಬಾರದು. ಹಾಗಾಗಿ ಅತಿಯಾಗಿ ಕೋಪಬಂದರೆ ಅದನ್ನು ನಿಯಂತ್ರಿಸುವ ಪ್ರಯತ್ನ ಮಾಡಬೇಕು. ಅದಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ. -ಅತಿಯಾಗಿ ಕೋಪಬಂದಾಗ ಹಾಡನ್ನು ಕೇಳಿ.... Read More

ಅಧಿಕ ರಕ್ತದೊತ್ತಡವನ್ನು ಮೂಕ ಕೊಲೆಗಾರ ಎಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಸಹ ಅಧಿಕ ರಕ್ತದೊತ್ತಡ ರೋಗಿಗಳಾಗಿದ್ದರೆ, ನೀವು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಅಧಿಕ ರಕ್ತದೊತ್ತಡವನ್ನು ಹೇಗೆ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು ಎಂಬುದನ್ನು ಇಲ್ಲಿ ಹೇಳೋಣ…? ಅಧಿಕ ರಕ್ತದೊತ್ತಡವನ್ನು... Read More

ಆಗಾಗ್ಗೆ ಯಾವುದೇ ಕಾರಣವಿಲ್ಲದೆ ಮನಸ್ಥಿತಿ ಕೆಟ್ಟದಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕೆಲವೊಮ್ಮೆ ಕೋಪದಲ್ಲಿ ಅಂತಹ ವಿಷಯಗಳು ಬಾಯಿಯಿಂದ ಹೊರಬರುತ್ತವೆ, ಅದು ಸಂಬಂಧವನ್ನು ಸಹ ಹಾಳು ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ಕಾರಣವಿಲ್ಲದೆ ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇದು ನಂತರ ಕೆಟ್ಟ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...