Kannada Duniya

ನಂಬಿಕೆ

ದಂಪತಿ ಮಧ್ಯೆ ಜಗಳ ಸಾಮಾನ್ಯವಾದರೂ ಕೆಲವೊಮ್ಮೆ ಪತಿ ಪತ್ನಿಗೆ ಮೋಸ ಮಾಡುವುದುಂಟು. ಇಲ್ಲಿ ತಾವು ಯಾವ ಕಾರಣಕ್ಕೆ ಪತ್ನಿಗೆ ಮೋಸ ಮಾಡಿದ್ದೇವೆ ಎಂಬುದನ್ನು ಪುರುಷರು ವಿವರಿಸಿದ್ದಾರೆ. ಪತ್ನಿ ಬೆಲೆಬಾಳುವ ವಸ್ತುಗಳನ್ನೇ ಉಡುಗೊರೆಯಾಗಿ ಬಯಸುತ್ತಿದ್ದಳು, ಇದು ಕೆಲವೊಮ್ಮೆ ನಿಭಾಯಿಸಲು ಕಷ್ಟವಾಗುತ್ತಿತ್ತು. ಇದನ್ನು ಹೇಳಿಕೊಳ್ಳಲು... Read More

ಒಂದು ಅಪ್ಪುಗೆ ಸಾವಿರ ಮಾತಿಗೆ ಸಮ. ನಿಮ್ಮ ಆತ್ಮೀಯರು ದುಃಖದಲ್ಲಿರಲಿ, ಖುಷಿಯಲ್ಲಿರಲಿ ಅವರನ್ನು ತಬ್ಬಿಕೊಂಡಾಗ ನೋವು ಕಡಿಮೆಯಾಗುತ್ತದೆ ಮಾತ್ರವಲ್ಲ ಅಪ್ಪಿಕೊಂಡಾಗ ಅಳುವೂ ನಿಲ್ಲುತ್ತದೆ. ಇದು ಒತ್ತಡವನ್ನೂ ನಿವಾರಿಸುತ್ತದೆ. ನಿಮ್ಮ ಸಂಗಾತಿಯನ್ನು ತಬ್ಬಿಕೊಳ್ಳುವ ಅವಕಾಶ ಸಿಕ್ಕಾಗಲೆಲ್ಲಾ ಮಿಸ್ ಮಾಡಬೇಡಿ ಎನ್ನುತ್ತಾರೆ ತಜ್ಞರು. ಅಪ್ಪಿಕೊಂಡಾಗ... Read More

ವಿವಾಹವಾದ ಪ್ರತಿಯೊಬ್ಬರು ಒಂದಿಲ್ಲೊಂದು ಕಾರಣಕ್ಕೆ ಮನಸ್ತಾಪಗಳನ್ನು ಎದುರಿಸುತ್ತಾರೆ. ಅದನ್ನು ಹಾಗೆ ಬಿಟ್ಟರೆ ವೈವಾಹಿಕ ಜೀವನವೇ ಹಾಳಾಗಬಹುದು.ಜೀವನವಿಡೀ ಜೊತೆಯಾಗಿ ಇರುತ್ತೇವೆ ಎಂಬ ಭರವಸೆಯಿಂದ ಮದುವೆಯಾದವರು ಚಿಕ್ಕಪುಟ್ಟ ಸಮಸ್ಯೆಗಳಿಂದ ದೂರಾಗುತ್ತಾರೆ. ಹಾಗಾದರೆ ಅದನ್ನೆಲ್ಲಾ ಸರಿದೂಗಿಸಿಕೊಂಡು ಹೋಗುವುದು ಹೇಗೆ? ಆರೋಗ್ಯಕರ ಸಂಬಂಧದಲ್ಲಿ ದೈಹಿಕ ಅನ್ಯೋನ್ಯತೆಯು ಬಹಳ ಮುಖ್ಯ. ಪತಿ ಪತ್ನಿಯರ ನಡುವಿನ ಲೈಂಗಿಕ ಭಿನ್ನಾಭಿಪ್ರಾಯದಿಂದ ಹಲವು ಸಮಸ್ಯೆಗಳು ಉದ್ಭವಿಸಬಹುದು. ಅದರಲ್ಲೂ ವಿಶೇಷವಾಗಿ ಮಹಿಳೆಯರು... Read More

ಯಾವುದೇ ಸಂಬಂಧ ದೀರ್ಘಕಾಲದವರೆಗೆ ಇರಲು ನಂಬಿಕೆ ಬಹಳ ಮುಖ್ಯ. ಒಬ್ಬರಿಗೆ ಮತ್ತೊಬ್ಬರ ಮೇಲೆ ನಂಬಿಕೆ ಇದ್ದರೆ ಪ್ರೀತಿಯ ಜೀವನ ಸುಖಕರವಾಗಿ ಸಾಗುತ್ತದೆ. ನಿಮ್ಮ ಸಂಬಂಧ ಬಲಗೊಳ್ಳುತ್ತದೆ. ಆದರೆ ನಿಮ್ಮ ಸಂಗಾತಿ ನಿಮ್ಮ ಮೇಲೆ ಯಾವಾಗಲೂ ಅನುಮಾನ ವ್ಯಕ್ತಪಡಿಸುತ್ತಿದ್ದರೆ ಈ ಸಲಹೆ ಪಾಲಿಸಿ.... Read More

ಪ್ರೀತಿಯ ಸಂಬಂಧ ಬಹಳ ಸುಂದರವಾದ ಸಂಬಂಧವಾಗಿದೆ. ಈ ಸಂಬಂಧದಲ್ಲಿ ಸಂಗಾತಿಗಳು ಒಬ್ಬರನೊಬ್ಬರು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಈ ಸಂಬಂಧ ಕೆಲವೊಮ್ಮೆ ಮುರಿದುಬೀಳುವ ಸಾಧ್ಯತೆ ಹೆಚ್ಚು. ಹಾಗಾಗಿ ನಿಮ್ಮ ಪ್ರೀತಿಯ ಸಂಬಂಧದಲ್ಲಿ ಎಲ್ಲವೂ ಸರಿಯಾಗಿದೆಯೇ ಎಂಬುದನ್ನು ಹೀಗೆ ತಿಳಿದುಕೊಳ್ಳಿ. ನಿಮ್ಮ ಸಂಗಾತಿಯ ನಡವಳಿಕೆಯನ್ನು... Read More

ಮಕ್ಕಳ ವರ್ತನೆಯಿಂದಲೇ ನೀವು ಅವರ ಸಮಸ್ಯೆಯನ್ನು ಪತ್ತೆ ಹಚ್ಚಬಹುದು. ಹಾಗಿದ್ದರೆ ಅಂತಹ ವರ್ತನೆಗಳು ಅಥವಾ ಚಿಹ್ನೆಗಳು ಯಾವುದು? ಮಕ್ಕಳು ಯಾವುದೇ ಖುಷಿ ಅಥವಾ ದುಃಖದ ವಿಚಾರವನ್ನು ನಿಮ್ಮ ಬಳಿ ಹಂಚಿಕೊಳ್ಳಲು ಇಷ್ಟಪಡುತ್ತಿಲ್ಲ ಎಂದಾದರೆ ಅದು ನಿಮ್ಮಿಂದ ಕಡೆಗಣಿಸಲ್ಪಟ್ಟ ಭಾವನೆಯಿಂದ ನರಳುತ್ತಿದೆ ಎಂಬುದನ್ನು ತಿಳಿದುಕೊಳ್ಳಿ. ನಾವು ಏನು ಹೇಳಿದರೂ ಪೋಷಕರು ನಮ್ಮ ಮಾತನ್ನು ಕೇಳುವುದಿಲ್ಲ ಎಂಬ ಭಾವನೆ ಈ ನಡವಳಿಕೆಗೆ ಕಾರಣವಾಗಿರಬಹುದು. ಅದೇ ರೀತಿ ಅತಿಯಾಗಿ ಮಾತನಾಡುತ್ತಿದ್ದ ಮಗು ಇತ್ತೀಚಿಗೆ ಕಡಿಮೆ ಮಾತನಾಡುತ್ತಿದೆ ಅಥವಾ ಮಾತನಾಡಲು ಆಸಕ್ತಿ ತೋರಿಸುತ್ತಿಲ್ಲ ಎಂದಾದರೆ ಪೋಷಕರು ತಕ್ಷಣ ಎಚ್ಚೆತ್ತುಕೊಳ್ಳಬೇಕು. ಅವರ ಜೊತೆ ಇದ್ದು ಸಮಸ್ಯೆಯನ್ನು ತಿಳಿದುಕೊಂಡು ಪರಿಹರಿಸಲು ಪ್ರಯತ್ನಿಸಬೇಕು. ನಂಬಿಕೆಯು ಇಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.... Read More

ನಂಬಿಕೆ ಸಂಬಂಧಗಳಿಗೆ ಭದ್ರ ಬುನಾದಿ. ನಿಮ್ಮಲ್ಲಿ ನಂಬಿಕೆ ಕಡಿಮೆಯಾದರೆ ಸಂಬಂಧ ಮುರಿದು ಬೀಳುತ್ತದೆ. ಆದರೆ ಕೆಲವೊಂದು ಸಂದರ್ಭದಲ್ಲಿ ನಂಬಿಕೆಗಳು ಕಳೆದುಹೋಗುವಂತಹ ಪರಿಸ್ಥಿತಿ ಬರುತ್ತದೆ. ಅಂತಹ ಸಂದರ್ಭದಲ್ಲಿ ನಿಮ್ಮ ನಂಬಿಕೆಗಳನ್ನು ಮತ್ತೆ ಗಳಿಸಲು ಈ ಸಲಹೆ ಪಾಲಿಸಿ. ನೀವು ಯಾವ ವಿಚಾರವನ್ನು ಸಂಗಾತಿಯೊಂದಿಗೆ... Read More

ಪಿತೃಪಕ್ಷದಲ್ಲಿ ಪೂರ್ಜಜರ ಆತ್ಮಕ್ಕೆ ಶಾಂತಿ ಸಿಗಲೆಂದು ತರ್ಪಣಗಳನ್ನು ಬಿಡುತ್ತಾರೆ. ಇದರಿಂದ ಪೂರ್ವಜರು ಸಂತೋಷಗೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಪಿತೃಪಕ್ಷ ಈಗಾಗಲೇ ಪ್ರಾರಂಭವಾಗಿದೆ. ಈ ದಿನ ತರ್ಪಣ ಬಿಡುವಾಗ ಈ ಹೂಗಳನ್ನು ಬಳಸಿ. ಪಿತೃಪಕ್ಷದಲ್ಲಿ ಪೂರ್ವಜರಿಗೆ ತರ್ಪಣವನ್ನು ಬಿಡುವಾಗ ಹೂಗಳನ್ನು ಬಳಸಲಾಗುತ್ತದೆ. ಇದರಿಂದ... Read More

ಯಾವುದೇ ಒಂದು ಆರೋಗ್ಯಕರ ಸಂಬಂಧವನ್ನು ಹಾಳುಮಾಡುವ ಕೆಲವು ಅಂಶಗಳು ಇಲ್ಲಿವೆ. ಈ ತಪ್ಪನ್ನು ನೀವು ಮಾಡುತ್ತಿಲ್ಲ ತಾನೇ…? ಯಾವುದೇ ಒಂದು ಸಂಬಂಧ ದೀರ್ಘ ಕಾಲ ಉಳಿಯಬೇಕು ಎಂದಾದರೆ ಪರಸ್ಪರ ಸಂವಹನ ಕೂಡಾ ಮುಖ್ಯವಾಗುತ್ತದೆ. ಒಬ್ಬರಿಗೊಬ್ಬರು ಮಾತನಾಡಿಕೊಳ್ಳದೇ ಹೋದಲ್ಲಿ ಸಂಬಂಧಗಳು ಮುರಿಯಬಹುದು ಇಲ್ಲವೂ... Read More

ಸರಕಾರಿ ಉದ್ಯೋಗ ಅಥವಾ ಇತರ ಕಾರಣಗಳಿಂದ ದಂಪತಿ ಬೇರೆ ಬೇರೆ ಊರುಗಳಲ್ಲಿ ಕೆಲಸ ಮಾಡುವ ಅನಿವಾರ್ಯತೆ ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಜಗಳವಾಗಿ ಸಂಬಂಧಗಳು ಮುರಿದು ಬೀಳುವ ಸಾಧ್ಯತೆ ಹೆಚ್ಚು. ಇದನ್ನು ತಪ್ಪಿಸಲು ನೀವು ಈ ಕೆಲವು ಟಿಪ್ಸ್ ಗಳನ್ನು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...