ಹೆಚ್ಚಿನವರು ಹಣವಿಡಲು ಬೀರುಗಳನ್ನು ಬಳಸುತ್ತಾರೆ. ಹಾಗಾಗಿ ಬೀರುವಿನಲ್ಲಿ ಬಿಳಿ ಬಟ್ಟೆಯನ್ನು ಇಟ್ಟು ಅದಕ್ಕೆ ಅತ್ತರು ಎಂಬ ಸುಗಂಧ ದ್ರವ್ಯವನ್ನು ಹಾಕಿ. ಯಾಕೆಂದರೆ ಸುಗಂಧ ದ್ರವ್ಯ ಶುಕ್ರನಿಗೆ ಬಹಳ ಪ್ರಿಯ. ಹಾಗಾಗಿ ಶುಕ್ರನ ಅನುಗ್ರಹ ದೊರೆತರೆ ನಿಮಗೆ ಲಕ್ಷ್ಮಿದೇವಿಯ ಅನುಗ್ರಹ ದೊರೆಯುತ್ತದೆ.
Overeating Beetroot: ಬೀಟ್ ರೋಟ್ ಅತಿಯಾದ ಸೇವನೆ ಈ ಸಮಸ್ಯೆಯನ್ನುಂಟುಮಾಡುತ್ತದೆ..ಎಚ್ಚರ…!
ಹಾಗೇ ಹಣವಿಡುವ ಸ್ಥಳದಲ್ಲಿ ಪಚ್ಚೆ ಕರ್ಪೂರದ ಜೊತೆಗೆ ಲಾವಂಚದ ಬೇರನ್ನು ಇಡಿ. ಇದರಿಂದ ನಿಮಗೆ ಹಣದ ಕೊರತೆ ಕಾಡಲ್ಲ. ಹಾಗೇ ಬೀರುವಿನ ಮೇಲೆ ಲಕ್ಷ್ಮಿದೇವಿಯ ಫೋಟೊವನ್ನು ಅಂಟಿಸಿ, ಸ್ವಸ್ತಿಕ್ ಚಿಹ್ನೆಯನ್ನು ಅರಿಶಿನದಿಂದ ಬಿಡಿಸಿ.