Kannada Duniya

ಹಣದ ಸಮಸ್ಯೆ ಇರುವವರು ನಿಮ್ಮ ಸಂಪಾದನೆ ಹೆಚ್ಚಲು ಈ ಗಿಡವನ್ನು ಮನೆಯಲ್ಲಿ ನೆಡಿ…!

ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಿದ್ದರೆ ಯಾವುದೇ ಸಮಸ್ಯೆಗಳು ಕಾಡುವುದಿಲ್ಲ. ಪರಿಸರದಲ್ಲಿ ಬೆಳೆಯುವ ಮರಗಿಡಗಳು ಕೂಡ ನಮ್ಮ ಮನೆಯಲ್ಲಿ ನಕರಾತ್ಮಕಶಕ್ತಿಯನ್ನು ಹೊಡೆದೋಡಿಸಿ ಸಕರಾತ್ಮಕತೆ ನೆಲೆಸಿರುವಂತೆ ಮಾಡುತ್ತದೆ. ಹಾಗಾಗಿ ನಿಮ್ಮ ಮನೆಯಲ್ಲಿರುವ ಹಣಕಾಸಿನ ಸಮಸ್ಯೆಯನ್ನು ನಿವಾರಿಸಿ ಹಣವನ್ನು ನಿಮ್ಮ ಕಡೆ ಆಕರ್ಷಿಸಲು ಈ ಗಿಡವನ್ನು ಮನೆಯಲ್ಲಿ ನೆಡಿ.

ಜೇಡ್ ಪ್ಲಾಂಟ್ ಮನೆಯಲ್ಲಿ ಸಕರಾತ್ಮಕತೆಯನ್ನು ನೆಲೆಸುವಂತೆ ಮಾಡುತ್ತದೆ. ಇದನ್ನು ಸಂಪತ್ತಿನ ಗಿಡವೆಂದು ಕರೆಯುತ್ತಾರೆ. ಇದನ್ನು ಮನೆಯ ಬಳಿ ನೆಡುವುದರಿಂದ ಸಂಪತ್ತು ಹೆಚ್ಚಾಗುತ್ತದೆ. ಇದು ಸಂಪತ್ತನ್ನು ತನ್ನ ಕಡೆಗೆ ಆಕರ್ಷಿಸುತ್ತದೆಯಂತೆ.

ಮನೆಯಲ್ಲಿ ಪಾತ್ರೆಗಳು ಹೀಗಿದ್ದರೆ ಲಕ್ಷ್ಮಿದೇವಿ ಮನೆಗೆ ಪ್ರವೇಶಿಸುವುದಿಲ್ಲ….!

ಆದರೆ ಇದನ್ನು ಮನೆಯಲ್ಲಿ ಸರಿಯಾಗಿ ನೆಡಬೇಕು. ಇದನ್ನು ಮನೆಯ ಪ್ರವೇಶ ದ್ವಾರದ ಬಲಭಾಗದಲ್ಲಿ ನೆಟ್ಟರೆ ಒಳ್ಳೆಯದು. ಇದನ್ನು ತಪ್ಪಾದ ಸ್ಥಳದಲ್ಲಿ ನೆಟ್ಟರೆ ಮನೆಯಲ್ಲಿ ಖರ್ಚು ವೆಚ್ಚ ಹೆಚ್ಚಾಗುತ್ತದೆ. ಹಾಗಾಗಿ ಹಣದ ಸಮಸ್ಯೆಯನ್ನು ನಿವಾರಿಸಲು ಜೇಡ್ ಪ್ಲಾಂಟ್ ನೆಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...