Kannada Duniya

ನಿಮ್ಮ ಇಷ್ಟಾರ್ಥಗಳು ಈಡೇರಲು ಬುಧವಾರ ಈ ಕೆಲಸಗಳನ್ನು ಮಾಡಿ….!

ಬುಧವಾರದಂದು ಗಣೇಶನನ್ನು ಪೂಜಿಸಲಾಗುತ್ತದೆ. ಇದರಿಂದ ಅತ್ಯಂತ ಶುಭಫಲವನ್ನು ಪಡೆಯುತ್ತೀರಿ. ಗಣೇಶನ ಪೂಜೆಯಿಂದ ನಿಮಗೆ ದ್ವಿಗುಣ ಫಲ ದೊರೆಯುತ್ತದೆ. ಹಾಗಾಗಿ ಬುಧವಾರದಂದು ಗಣೇಶನ ಪೂಜೆಯ ವೇಳೆ ಈ ಕೆಲಸ ಮಾಡಿ ಗಣೇಶನ ಕೃಪೆಗೆ ಪಾತ್ರರಾಗಿ.

ಬುಧವಾರದಂದು ಗಣೇಶನಿಗೆ ಸಿಂಧೂರ ತಿಲಕವನ್ನು ಅನ್ವಯಿಸಬೇಕು. ಏಕೆಂದರೆ ಕೆಂಪು ಬಣ್ಣ ಗಣೇಶನಿಗೆ ತುಂಬಾ ಪ್ರಿಯ. ಇದರಿಂದ ಗಣೇಶನ ಆಶೀರ್ವಾದ ದೊರೆಯುತ್ತದೆ.

ಬುಧವಾರದಂದು ಗಣೇಶನಿಗೆ ತುಪ್ಪ, ಬೆಲ್ಲವನ್ನು ಅರ್ಪಿಸಿ. ಇದರಿಂಧ ಮನೆಯಲ್ಲಿ ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಜೀವನದಲ್ಲಿ ಸಂತೋಷ ನೆಲೆಸಿರುತ್ತದೆ.

ಶಮಿ ಗಿಡವನ್ನು ಬುಧವಾರ ಗಣೇಶನಿಗೆ ಅರ್ಪಿಸಬೇಕು, ಏಕೆಂದರೆ ಅದು ಗಣೇಶನಿಗೆ ತುಂಬಾ ಇಷ್ಟ. ಇದರಿಂದ ನಿಮ್ಮ ಮನೆಯಲ್ಲ ಸಂತೋಷ, ಸಮೃದ್ಧಿ ನೆಲೆಸಿರುತ್ತದೆ.

ಗಣೇಶ ಚತುರ್ಥಿಯಂದು ಈ ಬಣ್ಣದ ವಿಗ್ರಹವನ್ನು ಸ್ಥಾಪಿಸಿ, ಎಲ್ಲಾ ಆಸೆಗಳು ಈಡೇರುತ್ತವೆ…!

ಬುಧವಾರ ಗಣೇಶನಿಗೆ ಗರಿಕೆಯನ್ನು ಅರ್ಪಿಸಿದರೆ ಗಣೇಶ ಪ್ರಸನ್ನನಾಗುತ್ತಾನೆ. ಹಾಗೇ ಗರಿಕೆ ಗಣೇಶನ ತಲೆಯ ಮೇಲೆ ಇಡಿ.

ಬುಧವಾರದಂದು ಗಣೇಶನಿಗೆ ಅಕ್ಕಿಯ ಬದಲು ಅನ್ನವನ್ನು ಅರ್ಪಿಸಿ. ಅಥವಾ ಅನ್ನದಿಂದ ತಯಾರಿಸಿದ ನೈವೇದ್ಯವನ್ನು ಅರ್ಪಿಸಿ. ಇದರಿಂದ ಗಣೇಶ ಆಶೀರ್ವಾದ ದೊರೆಯುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...