Kannada Duniya

ಈ ಸ್ಥಳಗಳಲ್ಲಿ ಪ್ರತಿದಿನ ಗರುಡ ಗಂಟೆಯನ್ನು ಬಾರಿಸಿದರೆ ಹಣದ ಕೊರತೆ ಕಾಡುವುದಿಲ್ಲವಂತೆ….!

ಯಾವುದೇ ಶುಭ ಕಾರ್ಯಗಳನ್ನು ಮಾಡುವಾಗ ಗಂಟೆಗಳನ್ನು ಬಾರಿಸುತ್ತಾರೆ. ಇದು ಮಂಗಳಕರವೆಂಬ ನಂಬಿಕೆ ಇದೆ. ಆದರೆ ಗರುಡ ಗಂಟೆಯನ್ನು ಅತ್ಯಂತ ಮಹತ್ವದು ಎಂದು ಹೇಳಲಾಗುತ್ತದೆ. ಹಾಗಾಗಿ ಅದನ್ನು ಈ ಸ್ಥಳಗಳಲ್ಲಿ ಬಾರಿಸಿದರೆ ಒಳ್ಳೆಯದಂತೆ.

ದೇವಸ್ಥಾನದಲ್ಲಿ ಗರುಡ ಗಂಟೆಯನ್ನು ಬಾರಿಸಿದರೆ ಒಳ್ಳೆಯದಂತೆ. ಇದರಿಂದ ಧನಾತ್ಮಕ ಶಕ್ತಿ ನಿಮ್ಮೊಳಗೆ ಹರಿದಾಡುತ್ತದೆಯಂತೆ. ಇದರಿಂದ ದೇವರು ಸಂತೋಷಗೊಳ್ಳುತ್ತಾನಂತೆ.

ಅಡುಗೆ ಮನೆಯಲ್ಲಿ ಗರುಡ ಗಂಟೆಯನ್ನು ಬಾರಿಸಿದರೆ ಒಳ್ಳೆಯದಂತೆ. ಇದರಿಂದ ದೇವಿ ಅನ್ನಪೂರ್ಣೇಶ್ವರಿ ಸಂತೋಷಗೊಳ್ಳುತ್ತಾಳಂತೆ.

ನೀವು ಹಣವನ್ನು ಇಡುವ ಸ್ಥಳದಲ್ಲಿ ಗರುಡ ಗಂಟೆಯನ್ನು ಬಾರಿಸಿ. ಇದರಿಂದ ಲಕ್ಷ್ಮಿದೇವಿ ಸಂತೋಷಗೊಳ್ಳುತ್ತಾಳಂತೆ. ಇದರಿಂದ ಬಡತನ ನಿವಾರಣೆಯಾಗುತ್ತದೆಯಂತೆ.

ಮಳೆಗಾಲದಲ್ಲಿ ಈ ತರಕಾರಿಗಳಿಂದ ದೂರವಿರಿ….!

ಮನೆಯ ಮುಖ್ಯಪ್ರವೇಶ ದ್ವಾರದ ಬಳಿ ಗರುಡ ಗಂಟೆಯನ್ನು ಬಾರಿಸಿ. ಇದರಿಂದ ಕೆಟ್ಟ ಶಕ್ತಿಗಳು ಮನೆಯೊಳಗೆ ಬರುವುದಿಲ್ಲವಂತೆ. ಇದರಿಂದ ನಿಮ್ಮ ಮನೆಯ ಮೇಲೆ ಲಕ್ಷ್ಮಿನಾರಾಯಣರ ಅನುಗ್ರಹ ದೊರೆಯುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...