ರುದ್ರಾಕ್ಷಿಯನ್ನು ನಮ್ಮ ಸಮಸ್ಯೆಗಳನ್ನು ನಿವಾರಿಸಲು ಬಳಸಬಹುದು. ಇದು ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ನಕರಾತ್ಮಕ ಶಕ್ತಿಯನ್ನು ಹೊಡೆದೊಡಿಸುತ್ತದೆ. ಅಷ್ಟೇ ಅಲ್ಲದೇ ಇದು ವಿದ್ಯಾರ್ಥಿಗಳಲ್ಲಿ ಶಿಕ್ಷಣದಲ್ಲಾಗುವ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿ. ಹಾಗಾಗಿ ವಿದ್ಯಾರ್ಥಿಗಳು ಈ ರುದ್ರಾಕ್ಷಿಯನ್ನು ಧರಿಸಿ.
-ವಿದ್ಯಾರ್ಥಿಗಳಿಗೆ 4 ಮುಖದ ರುದ್ರಾಕ್ಷಿ ಅತ್ಯುತ್ತಮವಾದದ್ದು, ಇದು ಬ್ರಹ್ಮದೇವನ 4 ತಲೆಯ ಸಂಕೇತವಾಗಿದೆ. ಇದು ಚತುರ ಮತ್ತು ಸೃಜನಶೀಲ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಈ 4 ಮುಖದ ರುದ್ರಾಕ್ಷಿ ಮಾಲೆಯನ್ನು ಧರಿಸಿದರೆ ವಿದ್ಯಾರ್ಥಿಗಳು ಸಕ್ರಿಯರಾಗಿದ್ದು, ಅವರ ಆಲಸ್ಯ ಮತ್ತು ನಿರ್ಲಕ್ಷ್ಯವನ್ನು ತೊಡೆದುಹಾಕುತ್ತವೆ.
-6 ಮುಖದ ರುದ್ರಾಕ್ಷಿ ಶಿವನ ಪುತ್ರ ಕಾರ್ತೀಕೇಯನ ಸಂಕೇತ. ಇದನ್ನು ಧರಿಸಿದರೆ ದೃಢನಿಶ್ಚಯ, ಚತುರತೆ, ಗ್ರಹಸುವ ಸಾಮಾರ್ಥ್ಯ ಹೆಚ್ಚಾಗುತ್ತದೆ.
ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ಸಿಂಧೂರ ಬಳಸಿ ನಿವಾರಿಸಿಕೊಳ್ಳಿ
-3 ಮುಖದ ರುದ್ರಾಕ್ಷಿಯನ್ನು ಧರಿಸಿದರೆ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆಯಲು ಸಹಕಾರಿಯಾಗಿದೆ.
-ಭಯ, ಆತಂಕ, ಮತ್ತು ಆಲೋಚನಾ ಶಕ್ತಿ ಕಡಿಮೆ ಇರುವವರು ಪಂಚಮುಖದ ರುದ್ರಾಕ್ಷಿಯನ್ನು ಧರಿಸಿ.
Different Rudrakshas to be worn by students to succeed in studies