-ಶನಿವಾರದಂದು ಮದ್ಯ ಮಾಂಸಗಳನ್ನು ಸೇವಿಸಬಾರದು.
-ಶನಿವಾರದಂದು ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಪ್ರಯಾಣ ಬೆಳೆಸಬಾರದು.
-ದುರ್ಬಲ ಮತ್ತು ಅಸಹಾಯಕ ವ್ಯಕ್ತಿಗೆ ಅವಮಾನ ಮಾಡಬಾರದು.
-ಕೂದಲು, ಉಗುರುಗಳನ್ನು ಕತ್ತರಿಸಬಾರದು.
-ಹಾಲು ಮತ್ತು ಮೊಸರನ್ನು ತಪ್ಪಿಸಬೇಕು. ಅಗತ್ಯವಿದ್ದರೆ ಅರಶಿನ ಮಿಕ್ಸ್ ಮಾಡಿ ಸೇವಿಸಿ.
-ಬದನೆಕಾಯಿ, ಮಾವಿನಕಾಯಿ ಉಪ್ಪಿನಕಾಯಿ, ಕೆಂಪು ಮೆಣಸನ್ನ ತಿನ್ನುವುದನ್ನು ತಪ್ಪಿಸಬೇಕು.
ಶನಿವಾರದಂದು ಏನು ಮಾಡಬೇಕು :
-ಶನಿವಾರದಂದು ಹನುಮ ಚಾಲಿಸ್ ಪಠಿಸಬೇಕು.
-ಎಳ್ಳು ಮತ್ತು ಸಾಸಿವೆ ಎಣ್ಣೆಯಲ್ಲಿ ಮುಖ ನೋಡಿ ಅದನ್ನು ಶನಿದೇವನ ಭಕ್ತರಿಗೆ ದಾನ ಮಾಡಬೇಕು.
-ಕಪ್ಪು ಇರುವೆಗಳಿಗೆ ಸಕ್ಕರೆ ನೀಡಿ. ಕಪ್ಪು ಹಸು ಮತ್ತು ನಾಯಿಗೆ ಆಹಾರ ನೀಡಿ. ಕಪ್ಪು ಬಟ್ಟೆ ಧರಿಸಿ
-ಕಪ್ಪು ವಸ್ತುಗಳನ್ನು ದಾನ ಮಾಡಿ
-ಸ್ನಾನ ಮಾಡಿ ಅರಳೀಮರಕ್ಕೆ ನೀರು ಹಾಕಿ.