ನಿಮಗೆ ಕೆಟ್ಟ ಸಮಯಗಳು ಕಾಡುತ್ತಿವೆ. ಅದೃಷ್ಟ ಬರದಿದ್ದರೆ ನೀವು ಯಾವಾಗಲೂ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ನೀವು ಅದೃಷ್ಟಕ್ಕಾಗಿ ಕಾಯುತ್ತಾ ಕೂರಬೇಡಿ. ಅದರ ಬದಲು ಈ ಕೆಲಸಗಳನ್ನು ಮಾಡಿದರೆ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ
ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡುವಾಗ ನೀರಿಗೆ 1 ಚಿಟಕಿ ಅರಿಶಿನವನ್ನು ಬೆರೆಸಿ ಸ್ನಾನ ಮಾಡಿ. ಇದರಿಂದ ವಿಷ್ಣು ಮತ್ತು ಬೃಹಸ್ಪತಿಯ ಆಶೀರ್ವಾದ ದೊರೆಯುತ್ತದೆ. ಇದರಿಂದ ಅದೃಷ್ಟ ಹೆಚ್ಚಾಗುತ್ತದೆ. ಸಂಜೆ ಸ್ನಾನ ಮಾಡುವಾಗ ಉಪ್ಪನ್ನು ಸೇರಿಸಿ ಸ್ನಾನ ಮಾಡಿ.
ನಿಮ್ಮ ಜೀವನದಲ್ಲಿ ನಿರಂತರವಾಗಿ ಆರ್ಥಿಕ ಸಮಸ್ಯೆ ಕಾಡುತ್ತಿದ್ದರೆ ಪಂಚಮುಖಿ ಹನುಮಂತನ ಆರಾಧನೆ ಮಾಡಿ. ಪ್ರತಿ ಮಂಗಳವಾರ ದೇವಸ್ಥಾನಕ್ಕೆ ಹೋಗಿ ಹನುಮಂತನ ಮುಂದೆ ದೀಪವನ್ನು ಬೆಳಗಿ. ಹನುಮ ಚಾಲೀಸ್ ಪಠಿಸಿ. ಇದರಿಂದ ಹಣ, ಕೆಲಸದ ಸಮಸ್ಯೆ ದೂರವಾಗುತ್ತದೆ.
ಅಡುಗೆ ಮನೆಯಲ್ಲಿ ‘ಈ ವಸ್ತುಗಳು’ ಮುಗಿದರೆ ಈ ಗ್ರಹ ದೋಷ ಕಾಡುತ್ತದೆಯಂತೆ
ಪ್ರತಿದಿನ ತುಳಸಿಗೆ ದೀಪ ಹಚ್ಚಿದರೆ ತನ್ನ ಜೀವನದಲ್ಲಿ ಎಲ್ಲಾ ರೀತಿಯ ನಕರಾತ್ಮಕ ಶಕ್ತಿಗಳು ದೂರವಾಗುತ್ತವೆ. ಹಾಗೇ ಮನೆಯಲ್ಲಿ ಶಂಖವನ್ನು ಪೂಜಿಸಿ. ಇದು ಮನೆಯಲ್ಲಿರುವ ನಕರಾತ್ಮಕತೆಯನ್ನು ಹೋಗಲಾಡಿಸುತ್ತದೆ.