Kannada Duniya

ಈ ನಿಯಮ ಪಾಲಿಸಿದರೆ ಲಕ್ಷ್ಮಿದೇವಿಯ ಅನುಗ್ರಹದಿಂದ ಜೀವನದಲ್ಲಿ ಸೋಲನುಭವಿಸುವುದಿಲ್ಲ…!

ಪುರಾಣವನ್ನು ಎಲ್ಲಾ ಪುರಾಣಗಳಿಗಿಂತ ಶ್ರೇಷ್ಠವೆಂದು ಉಲ್ಲೇಖಿಸಲಾಗುತ್ತದೆ. ಇದರಲ್ಲಿ ಮನುಷ್ಯರ ಜೀವನ ಮತ್ತು ಸಾವಿನ ನಂತರದ ಸನ್ನಿವೇಶಗಳನ್ನು ಉಲ್ಲೇಖಿಸಲಾಗಿದೆ. ಅದರಂತೆ ಗರುಡ ಪುರಾಣದಲ್ಲಿ ಕೆಲವು ವಿಚಾರಗಳನ್ನು ತಿಳಿಸಲಾಗಿದೆ. ಅದನ್ನು ಪಾಲಿಸಿದರೆ ಜೀವನದಲ್ಲಿ ಸೋಲು ನಿಮಗೆ ಎದುರಾಗುವುದಿಲ್ಲವಂತೆ. ಲಕ್ಷ್ಮಿದೇವಿಯ ಅನುಗ್ರಹ ಸಿಗುತ್ತದೆಯಂತೆ.

ವ್ಯಕ್ತಿ ಶತ್ರುಗಳಿಂದ ಸೋಲನುಭವಿಸುವುದನ್ನು ತಪ್ಪಿಸಿಕೊಳ್ಳಲು ತನ್ನ ಬುದ್ಧಿವಂತಿಕೆಯನ್ನು ಬಳಸಿಕೊಂಡು ಅವರ ವಂಚನೆಯ ಬಗ್ಗೆ ತಿಳಿದುಕೊಳ್ಳಬೇಕು. ಇಲ್ಲವಾದರೆ ಶತ್ರುವಿನಿಂದ ತೊಂದರೆ ಸಿಲುಕಬೇಕಾಗುತ್ತದೆ.

ನೀವು ಜೀವನದಲ್ಲಿ ಏಳಿಗೆ ಕಾಣಲು ಉತ್ತಮವಾದ ಬಟ್ಟೆಗಳನ್ನು ಧರಿಸಿ. ಇದರಿಂದ ನಿಮ್ಮ ಮೇಲೆ ಲಕ್ಷ್ಮಿದೇವಿಯ ಕೃಪೆ ಇರುತ್ತದೆ. ಇದರಿಂದ ನೀವು ಶ್ರೀಮಂತರಾಗಬಹುದು.

ಅಲ್ಲದೇ ನಿಮ್ಮ ಜ್ಞಾನವನ್ನು ಹೆಚ್ಚಿಸಲು ನೀವು ನಿರಂತರವಾಗಿ ಅಭ್ಯಾಸಗಳನ್ನು ಮಾಡಬೇಕು. ಇದರಿಂದ ವ್ಯಕ್ತಿ ಸದೃಢನಾಗುತ್ತಾನೆ. ಆತನ ಬುದ್ದಿಶಕ್ತಿ ಹೆಚ್ಚಾಗುತ್ತದೆ.

ಪ್ರೀತಿಯ ತಿಂಗಳು ಫೆಬ್ರವರಿಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಪ್ರಣಯಕ್ಕೆ ಈ ಸ್ಥಳಗಳಿಗೆ ಭೇಟಿ ನೀಡಿ…!

ಗರುಡ ಪುರಾಣದಲ್ಲಿ ತಿಳಿಸಿದಂತೆ ವ್ಯಕ್ತಿ ಏಕಾದಶಿಯಂದು ಉಪವಾಸಗಳನ್ನು ಮಾಡಬೇಕು. ಆ ದಿನ ಕೇವಲ ಹಣ್ಣಿನ ರಸವನ್ನು ಸೇವಿಸಬೇಕು. ಇದರಿಂದ ವಿಷ್ಣುವಿನ ಜೊತೆಗೆ ಲಕ್ಷ್ಮಿದೇವಿಯ ಅನುಗ್ರಹ ನಿಮಗೆ ದೊರೆತು ನೀವು ಜೀವನದಲ್ಲಿ ಯಶಸ್ಸು ಕಾಣುತ್ತೀರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...