Kannada Duniya

ಆರತಿಯನ್ನು

ಹನುಮಂತನು ಭಕ್ತರ ಕಷ್ಟಗಳನ್ನು ಹೋಗಲಾಡಿಸುತ್ತಾನೆ. ಹಾಗಾಗಿ ಅವನನ್ನುಮಂಗಳವಾರದಂದು ಪೂಜಿಸಲಾಗುತ್ತದೆ. ಆದರೆ ಹನುಮಂತನನ್ನು ಯಾವ ರೀತಿ ಪೂಜಿಸಿದರೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ. ಹನುಮಂತನನ್ನು ಮೆಚ್ಚಿಸಲು ವ್ರತ, ಉಪವಾಸವನ್ನು ಮಾಡಬೇಕು. ಇದರಿಂದ ಹನುಮಂತನು ಬಹಳ ಬೇಗನೆ ಪ್ರಸನ್ನನಾಗುತ್ತಾನೆ. ಹಾಗೇ ಹನುಮಂತನನ್ನು ಪೂಜಿಸಿದ ಬಳಿಕ ಕರ್ಪೂರವನ್ನು... Read More

ಬುಧವಾರವನ್ನು ಗಣೇಶನಿಗೆ ಸಮರ್ಪಿಸಲಾಗಿದೆ. ಈ ದಿನದಂದು ಗಣೇಶನನ್ನು ಮನಃಪೂರ್ವಕವಾಗಿ ಸ್ಮರಿಸಿ ಪೂಜಿಸುವುದರಿಂದ ಭಕ್ತಾದಿಗಳ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನೆರವೇರುತ್ತವೆ ಎಂದು ಹೇಳಲಾಗುತ್ತದೆ. ಪೂಜೆಯ ನಂತರ ಗಣೇಶನ ಆರತಿಯನ್ನು ಮಾಡದಿದ್ದರೆ, ಪೂಜೆಯು ಅಪೂರ್ಣವಾಗಿ ಉಳಿಯುತ್ತದೆ ಎಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಗಣೇಶನನ್ನು ಮೊದಲ... Read More

ಸಾಮಾನ್ಯವಾಗಿ ಜನರು ಪೂಜೆಯ ನಂತರ ದೇವರ ಆರತಿ ಮಾಡುತ್ತಾರೆ. ಆದರೆ ಕೆಲವೇ ಜನರಿಗೆ ಬಹುಶಃ ಆರತಿಯ ಮಹತ್ವ ಮತ್ತು ಅದರ ಸರಿಯಾದ ವಿಧಾನವನ್ನು ತಿಳಿದಿರಬಹುದು. ಹಿಂದೂ ಧರ್ಮದಲ್ಲಿ ದೇವರ ಪೂಜೆಯ ನಂತರ ಆರತಿ ಮಾಡಬೇಕೆಂಬ ನಿಯಮವಿದೆ. ಆರತಿ ಮಾಡುವುದರಿಂದ ದೇವರು ಪ್ರಸನ್ನನಾಗುತ್ತಾನೆ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...