ಮಧುಮೇಹ ಸಮಸ್ಯೆ ಬಂದಾಕ್ಷಣ ಕೆಲವಷ್ಟು ವಸ್ತುಗಳ ಸೇವನೆಯಿಂದ ದೂರ ಉಳಿಯಬೇಕಾಗುವುದು ಅನಿವಾರ್ಯ.ಅಂಥ ಸಂದರ್ಭದಲ್ಲಿ ಮೆಂತ್ಯ ಕಾಳು ನಿಮಗೆ ಆಪದ್ಭಾಂಧವನಾಗಿ ನೆರವಾಗುತ್ತದೆ.
ಹಿಂದಿನ ರಾತ್ರಿ ಮೆಂತ್ಯ ಕಾಳನ್ನು ನೆನೆಸಿಟ್ಟು ಮರುದಿನ ಬೆಳಗ್ಗೆ ಎದ್ದಾಕ್ಷಣ ನೀರಿನ ಸಮೇತ ಸೇವಿಸುವುದರಿಂದ ಹೆಚ್ಚಿರುವ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
ಮೆಂತ್ಯ ಕಾಳನ್ನು ಮೊಳಕೆ ಬರಿಸಿಯೂ ಸೇವನೆ ಮಾಡಬಹುದು. ಎರಡು ದಿನ ಮೊದಲೇ ನೆನೆಸಿ ಮೊದಲ ದಿನ ಬೆಳಗ್ಗೆ ನೀರು ಸೋಸಿ ಸ್ವಚ್ಛವಾದ ಬಟ್ಟೆಯಲ್ಲಿ ಕಟ್ಟಿ ನೆನೆಹಾಕಿ. ಮತ್ತೂ ಒಂದು ದಿನದ ಬಳಿಕ ತೆರೆದು ನೋಡಿದರೆ ಅದು ಮೊಳಕೆ ಒಡೆದಿರುತ್ತದೆ. ಇದನ್ನು ದಿನಕ್ಕೊಮ್ಮೆ ತಿಂದರೆ ಸಾಕು.
ಮೆಂತ್ಯ ಕಾಳಿನಂತೆ ಮೆಂತೆ ಸೊಪ್ಪು ಕೂಡಾ ಮಧು ಮೇಹಿಗಳಿಗೆ ಬಹಳ ಒಳ್ಳೆಯದು. ಈ ಸೊಪ್ಪನ್ನು ವಿವಿಧ ತರಕಾರಿಗಳ ಜೊತೆ ಸೇರಿಸಿ ಪಲ್ಯ, ಸಾಂಬಾರು ತಯಾರಿಸಬಹುದು.
Methi seeds,leaves are very useful in keeping diabetes in check.Read to know how to use them for diabetes control.
ಆಯುರ್ವೇದವನ್ನು ಹಳೆಯ ಆರೋಗ್ಯ ವಿಜ್ಞಾನವೆಂದು ಪರಿಗಣಿಸಲಾಗಿದೆ. ಈಗ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದನ್ನು ನಂಬುವವರು ಹೆಚ್ಚಾಗುತ್ತಿದ್ದಾರೆ. ಲೈಂಗಿಕತೆಯು ಜೀವನದ ಪ್ರಮುಖ…
ಯಾವುದೇ ಸಂಬಂಧವು ನಡೆಯಲು ಪರಸ್ಪರ ತಿಳವಳಿಕೆ ಬಹಳ ಮುಖ್ಯ. ಕೆಲವೊಮ್ಮೆ ಸಣ್ಣ ವಿಚಾರಗಳಿಗೆ ಸಂಬಂಧ ಮುರಿಯುತ್ತದೆ. ಸಂಬಂಧದಲ್ಲಿ ಜಗಳ ಬರುವುದು…
ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದ ಅನೇಕ ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಂತೆ, ಆತಂಕದಿಂದ ಕೆಲವರು ರಾತ್ರಿ ಸರಿಯಾಗಿ ನಿದ್ರೆ…
ಇಂದಿನ ಸಮಯದಲ್ಲಿ ಮಹಿಳೆಯರು ತಮ್ಮ ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಮಾತ್ರೆಗಳು, ಕಾಪರ್ ಟೀ, ಚುಚ್ಚುಮದ್ದು ಹಲವು…
ಚಿಕ್ಕಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ. ಅವರಿಗೆ ಹಸಿವಾಗದಿರುವುದೇ ಇದಕ್ಕೆ ಕಾರಣ. ಅವರು ಸರಿಯಾಗಿ ಆಹಾರ ಸೇವಿಸದಿದ್ದರೆ ಅವರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗಿ…
ಹವಾಮಾನ ಬದಲಾದಂತೆ ನಮ್ಮ ದಿನಚರಿಗಳನ್ನು ಬದಲಿಸುವುದು ಅವಶ್ಯಕ. ಇದರಲ್ಲಿ ಆಹಾರ ಕ್ರಮ ಕೂಡ ಒಂದು. ಹಾಗಾಗಿ ಈಗಾಗಲೇ ಚಳಿಗಾಲ ಮುಗಿದು…