ಒಂಭತ್ತು ಗ್ರಹಗಳಲ್ಲಿ ಮಂಗಳ ಗ್ರಹವು ಒಂದು. ಇದು ಶಕ್ತಿ, ಸಹೋದರ, ಭೂಮಿ, ಧೈರ್ಯ, ಶೌರ್ಯದ ಅಂಶವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ನಿಮ್ಮ ಜಾತಕದಲ್ಲಿ ಮಂಗಳನು ದುರ್ಬಲವಾಗಿದ್ದರೆ ಈ ರೋಗಗಳು ಬರುತ್ತದೆಯಂತೆ.
ಮಂಗಳ ಗ್ರಹವು ಕೆಂಪು ಬಣ್ಣವನ್ನು ಪ್ರತಿನಿಧಿಸುತ್ತದೆಯಂತೆ. ಜಾತಕದಲ್ಲಿ ಮಂಗಳನು ದುರ್ಬಲವಾಗಿದ್ದರೆ ಆ ವ್ಯಕ್ತಿಗೆ ರಕ್ತಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುತ್ತದೆಯಂತೆ. ಅಲ್ಲದೇ ವ್ಯಕ್ತಿ ಅಪಘಾತಕ್ಕೆ ಗುರಿಯಾಗುವ ಸಂಭವವಿರುತ್ತದೆಯಂತೆ. ಇದರಿಂದ ಗಂಭೀರ ಗಾಯವಾಗುತ್ತದೆಯಂತೆ. ಅಲ್ಲದೇ ವ್ಯಕ್ತಿಯಲ್ಲಿ ಕುಷ್ಠ ರೋಗ, ತುರಿಕೆ, ರಕ್ತದೊತ್ತಡ, ಹುಣ್ಣು, ಗಡ್ಡೆಗಳು, ಕ್ಯಾನ್ಸರ್ ಹುಣ್ಣು ಮುಂತಾದ ಸಮಸ್ಯೆಗಳು ಕಾಡುತ್ತದೆಯಂತೆ.
ಮಂಗಳವಾರ 108 ತುಳಸಿ ಎಲೆಗಳ ಮೇಲೆ ರಾಮನ ಹೆಸರು ಬರೆದು ಹನುಮಂತನಿಗೆ ಅರ್ಪಿಸಿ. ಕೆಂಪು ಬಣ್ಣ ಹಸುಗಳಿಗೆ ಬೆಲ್ಲ ಮತ್ತು ಹುರಿದ ಕಾಳುಗಳನ್ನು ತಿನ್ನಿಸಿ. ಅಲ್ಲದೇ ಹನುಮಂತನಿಗೆ ವೀಳ್ಯದೆಲೆಯನ್ನು ಅರ್ಪಿಸಿ.
ಆಯುರ್ವೇದವನ್ನು ಹಳೆಯ ಆರೋಗ್ಯ ವಿಜ್ಞಾನವೆಂದು ಪರಿಗಣಿಸಲಾಗಿದೆ. ಈಗ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದನ್ನು ನಂಬುವವರು ಹೆಚ್ಚಾಗುತ್ತಿದ್ದಾರೆ. ಲೈಂಗಿಕತೆಯು ಜೀವನದ ಪ್ರಮುಖ…
ಯಾವುದೇ ಸಂಬಂಧವು ನಡೆಯಲು ಪರಸ್ಪರ ತಿಳವಳಿಕೆ ಬಹಳ ಮುಖ್ಯ. ಕೆಲವೊಮ್ಮೆ ಸಣ್ಣ ವಿಚಾರಗಳಿಗೆ ಸಂಬಂಧ ಮುರಿಯುತ್ತದೆ. ಸಂಬಂಧದಲ್ಲಿ ಜಗಳ ಬರುವುದು…
ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದ ಅನೇಕ ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಂತೆ, ಆತಂಕದಿಂದ ಕೆಲವರು ರಾತ್ರಿ ಸರಿಯಾಗಿ ನಿದ್ರೆ…
ಇಂದಿನ ಸಮಯದಲ್ಲಿ ಮಹಿಳೆಯರು ತಮ್ಮ ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಮಾತ್ರೆಗಳು, ಕಾಪರ್ ಟೀ, ಚುಚ್ಚುಮದ್ದು ಹಲವು…
ಚಿಕ್ಕಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ. ಅವರಿಗೆ ಹಸಿವಾಗದಿರುವುದೇ ಇದಕ್ಕೆ ಕಾರಣ. ಅವರು ಸರಿಯಾಗಿ ಆಹಾರ ಸೇವಿಸದಿದ್ದರೆ ಅವರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗಿ…
ಹವಾಮಾನ ಬದಲಾದಂತೆ ನಮ್ಮ ದಿನಚರಿಗಳನ್ನು ಬದಲಿಸುವುದು ಅವಶ್ಯಕ. ಇದರಲ್ಲಿ ಆಹಾರ ಕ್ರಮ ಕೂಡ ಒಂದು. ಹಾಗಾಗಿ ಈಗಾಗಲೇ ಚಳಿಗಾಲ ಮುಗಿದು…