ಶಾಶ್ವತವಲ್ಲದ ಇವುಗಳನ್ನು ಪ್ರೀತಿಸಬಾರದಂತೆ…!

ಚಾಣಕ್ಯ ನೀತಿಯಂತೆ ಶುಕ್ರ ನೀತಿಗಳು ಕೂಡ ಬಹಳ ಪ್ರಸಿದ್ಧವಾಗಿದೆ.ಇದನ್ನು ಅಸುರರ ಗುರುವಾದ ಶುಕ್ರಚಾರ್ಯರು ಬೋಧಿಸಿದ್ದಾರೆ ಎನ್ನಲಾಗಿದೆ. ಶುಕ್ರ ನೀತಿಗನುಸಾರವಾಗಿ ನಡೆದರೆ ಆ ವ್ಯಕ್ತಿ ಜೀವನದಲ್ಲಿ ಯಶಸ್ಸು ಗಳಿಸುತ್ತಾನೆ ಎನ್ನಲಾಗಿದೆ. ಅದರಂತೆ ಯಾವುದೇ ವ್ಯಕ್ತಿ ಶಾಶ್ವತವಲ್ಲದ ಇವುಗಳ ಮೇಲೆ ಆಸೆ ಇಟ್ಟುಕೊಳ್ಳಬಾರದೆಂದು ಶುಕ್ರಚಾರ್ಯರು ಬೋಧಿಸಿದ್ದಾರೆ.

ವಯಸ್ಸು : ಯೌವ್ವನದಲ್ಲಿ ಎಲ್ಲರೂ ಸುಂದರವಾಗಿರುತ್ತಾರೆ. ಹಾಗಾಗಿ ಎಲ್ಲರೂ ಯೌವ್ವನವನ್ನು ಇಷ್ಟಪಡುತ್ತಾರೆ. ಆದರೆ ವಯಸ್ಸು ಹಾಗೇ ನಿಲ್ಲುವುದಿಲ್ಲ ವಯಸ್ಸಾಗುತ್ತಿದ್ದಂತೆ ನಿಶಕ್ತಿಗೊಳಗಾಗಿ ತಮ್ಮ ಸೌಂದರ್ಯವನ್ನು ಕಳೆದುಕೊಳ್ಳುತ್ತಾರೆ.

ಹಣ : ಹಣ ಬಹಳ ಚಂಚಲ. ಹಾಗಾಗಿ ಹಣಕ್ಕಾಗಿ ಹೆಚ್ಚು ಆಸೆಪಡಬಾರದು. ಅದು ಯಾರ ಬಳಿಯೂ ದೀರ್ಘಕಾಲ ಉಳಿಯುವುದಿಲ್ಲ.

ನೆರಳು : ಮನುಷ್ಯನ ನೆರಳು ಅವನೊಂದಿಗೆ ಇರುತ್ತದೆ ಎನ್ನುತ್ತಾರೆ. ಆದರೆ ಸೂರ್ಯನ ಬಿಸಿಲಿನಲ್ಲಿ ನಡೆಯುವಾಗ ಮಾತ್ರ ಜೊತೆಗಿರುತ್ತದೆ ಬಳಿಕ ಮಾಯವಾಗುತ್ತದೆ.

Chanyaka niti : ಚಾಣಕ್ಯರ ಪ್ರಕಾರ, ಒಳ್ಳೆಯ ಸ್ನೇಹಿತ, ಸಹೋದರ ಮತ್ತು ಹೆಂಡತಿ ಹೇಗಿರುತ್ತಾರಂತೆ ಗೊತ್ತಾ…?

ಹುದ್ದೆ-ಅಧಿಕಾರ : ಇದನ್ನು ಎಲ್ಲರೂ ಶಾಶ್ವತವಾಗಿ ಬಯಸುತ್ತಾರೆ. ಆದರೆ ಇದು ಸಾಧ್ಯವಿಲ್ಲ ಕಾಲಕಾಲಕ್ಕೆ ಅಧಿಕಾರ ಮತ್ತು ಸ್ಥಾನ ಬದಲಾಗುತ್ತದೆ.

ಮನಸ್ಸು : ಮನಸ್ಸು ಚಂಚಲವಾಗಿದೆ. ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಹಾಗಾಗಿ ಬೇರೆಯವರ ಮನಸ್ಸನ್ನು ತುಂಬಾ ಪ್ರೀತಿಸಬಾರದು ಇದರಿಂದ ದುಃಖ ಆವರಿಸುತ್ತದೆ.

Lovelydunia Admin

Recent Posts

ಆಯುರ್ವೇದದ ಪ್ರಕಾರ ಯಾವ ಸಮಯದಲ್ಲಿ ಸೆಕ್ಸ್ ಮಾಡಬಾರದು ಎಂಬುದನ್ನು ತಿಳಿಯಿರಿ….!

ಆಯುರ್ವೇದವನ್ನು ಹಳೆಯ ಆರೋಗ್ಯ ವಿಜ್ಞಾನವೆಂದು ಪರಿಗಣಿಸಲಾಗಿದೆ. ಈಗ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದನ್ನು ನಂಬುವವರು ಹೆಚ್ಚಾಗುತ್ತಿದ್ದಾರೆ. ಲೈಂಗಿಕತೆಯು ಜೀವನದ ಪ್ರಮುಖ…

1 month ago

ನಿಮ್ಮ ಸಂಗಾತಿಗೆ ಈ ವಿಷಯ ಹೇಳಿದರೆ ನಿಮ್ಮ ಸಂಬಂಧ ಮುರಿಯಬಹುದು…!

ಯಾವುದೇ ಸಂಬಂಧವು ನಡೆಯಲು ಪರಸ್ಪರ ತಿಳವಳಿಕೆ ಬಹಳ ಮುಖ್ಯ. ಕೆಲವೊಮ್ಮೆ ಸಣ್ಣ ವಿಚಾರಗಳಿಗೆ ಸಂಬಂಧ ಮುರಿಯುತ್ತದೆ. ಸಂಬಂಧದಲ್ಲಿ ಜಗಳ ಬರುವುದು…

1 month ago

ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿಯ ವೇಳೆ ಈ ಜ್ಯೂಸ್ ಕುಡಿಯಿರಿ…!

ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದ ಅನೇಕ ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಂತೆ, ಆತಂಕದಿಂದ ಕೆಲವರು ರಾತ್ರಿ ಸರಿಯಾಗಿ ನಿದ್ರೆ…

1 month ago

ಜನನ ನಿಯಂತ್ರಣ ಮಾತ್ರೆ ಮತ್ತು ಕಾಪರ್ ಟಿ ಯಲ್ಲಿ ಯಾವುದು ಉತ್ತಮ ಎಂಬುದು ತಿಳಿಬೇಕಾ…?

ಇಂದಿನ ಸಮಯದಲ್ಲಿ ಮಹಿಳೆಯರು ತಮ್ಮ ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಮಾತ್ರೆಗಳು, ಕಾಪರ್ ಟೀ, ಚುಚ್ಚುಮದ್ದು ಹಲವು…

1 month ago

ಚಿಕ್ಕ ಮಕ್ಕಳ ಹಸಿವನ್ನು ಹೆಚ್ಚಿಸಲು ಇವುಗಳನ್ನು ತಿನ್ನಲು ನೀಡಿ…!

ಚಿಕ್ಕಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ. ಅವರಿಗೆ ಹಸಿವಾಗದಿರುವುದೇ ಇದಕ್ಕೆ ಕಾರಣ. ಅವರು ಸರಿಯಾಗಿ ಆಹಾರ ಸೇವಿಸದಿದ್ದರೆ ಅವರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗಿ…

1 month ago

ಚಳಿಗಾಲದಲ್ಲಿ ಸೇವಿಸಿದ ಈ ಪದಾರ್ಥಗಳನ್ನು ಬೇಸಿಗೆಯಲ್ಲಿ ಸೇವಿಸಿದರೆ ಅಪಾಯ ಕಾಡಬಹುದು ಎಚ್ಚರ…!

ಹವಾಮಾನ ಬದಲಾದಂತೆ ನಮ್ಮ ದಿನಚರಿಗಳನ್ನು ಬದಲಿಸುವುದು ಅವಶ್ಯಕ. ಇದರಲ್ಲಿ ಆಹಾರ ಕ್ರಮ ಕೂಡ ಒಂದು. ಹಾಗಾಗಿ ಈಗಾಗಲೇ ಚಳಿಗಾಲ ಮುಗಿದು…

1 month ago