ನಿದ್ರೆ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಅತಿಯಾದ ನಿದ್ರೆ ಕೂಡ ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ಹಾಗಾಗಿ ನೀವು ಅತಿಯಾಗಿ ನಿದ್ರೆ ಮಾಡುವುದನ್ನು ತಪ್ಪಿಸಿ. ಅದಕ್ಕಾಗಿ ಈ ಕ್ರಮಗಳನ್ನು ಪಾಲಿಸಿ. ನೀವು ಕೆಲಸದ ಒತ್ತಡವಿದ್ದಾಗ, ಅತಿಯಾಗಿ ಕೆಫೀನ್ ಅಂಶವನ್ನು ಸೇವಿಸಿದಾಗ ನಿಮಗೆ ರಾತ್ರಿ... Read More
ಉತ್ತಮ ಆರೋಗ್ಯ ಪಡೆಯಲು ದಿನಕ್ಕೆ ಏಳರಿಂದ ಎಂಟು ಗಂಟೆ ನಿದ್ದೆ ಮಾಡಲೇ ಬೇಕು. ಆದರೆ ಕೆಲವೊಮ್ಮೆ ನೀವು ಮಾಡುವ ತಪ್ಪುಗಳೇ ನಿಮ್ಮ ನಿದ್ದೆಯನ್ನು ಹಾಗೂ ದಿನವನ್ನು ಹಾಳುಮಾಡುತ್ತಿರಬಹುದು ಎನ್ನುತ್ತದೆ ವಾಸ್ತುಶಾಸ್ತ್ರ. ಕೆಲವರಿಗೆ ಮಲಗುವಾಗ ತಮ್ಮ ಪರ್ಸ್ ಅನ್ನು ದಿಂಬಿನ ಕೆಳಗೆ ಇಟ್ಟುಕೊಳ್ಳುವ... Read More
ವಿಷ್ಣು ಜಗತ್ತನ್ನು ಪಾಲನೆ ಮಾಡುವವನು. ಇತನನನ್ನು ಒಲಿಸಿಕೊಳ್ಳುವುದು ಬಹಳ ಕಷ್ಟವೆಂಬ ನಂಬಿಕೆ ಇದೆ. ವಿಷ್ಣುವಿನ ಅನುಗ್ರಹ ದೊರೆತವರಿಗೆ ಲಕ್ಷ್ಮಿದೇವಿಯ ಅನುಗ್ರಹವು ದೊರೆಯುತ್ತದೆ. ಹಾಗಾಗಿ ವಿಷ್ಣುವಿನ ಅನುಗ್ರಹ ದೊರೆಯಲು ಈ ವಸ್ತುಗಳನ್ನು ದಾನ ಮಾಡಿ. ಬಡಮಕ್ಕಳಿಗೆ ಪುಸ್ತಕಗಳನ್ನು ದಾನ ಮಾಡಿ. ಹೀಗೆ ಮಾಡುವುದರಿಂದ... Read More
ಹಿಂದೂಧರ್ಮದಲ್ಲಿ ವಾರದಲ್ಲಿ ಒಂದೊಂದು ದಿನವನ್ನು ಒಂದೊಂದು ದೇವರಿಗೆ ಮೀಸಲಿಡಲಾಗಿದೆ. ಹಾಗಾಗಿ ಆ ದಿನಗಳಂದು ಕೆಲವೊಂದು ವಸ್ತುಗಳನ್ನು ಖರೀದಿಸಬಾರದು. ಇದರಿಂದ ಅನೇಕ ಸಮಸ್ಯೆಗಳು ಕಾಡುತ್ತದೆಯಂತೆ. ಸೋಮವಾರದಂದು ಬೇಳೆಕಾಳುಗಳನ್ನು ಖರೀದಿಸಬಾರದಂತೆ. ಇದರಿಂದ ಮನೆಯಲ್ಲಿ ಆಹಾರಕ್ಕೆ ಕೊರತೆಯಾಗುತ್ತದೆಯಂತೆ. ಹಾಗೇ ಸೋಮವಾರದಂದು ವಾಹನ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು... Read More
ಪುಸ್ತಕವು ಮನುಷ್ಯನ ಅತ್ಯುತ್ತಮ ಸ್ನೇಹಿತ. ಇದು ನಿಮಗೆ ಜ್ಞಾನವನ್ನು ನೀಡುವುದರ ಜೊತೆಗೆ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಪುಸ್ತಕವನ್ನು ಓದುವುದರ ಮೂಲಕ ಪ್ರಪಂಚದ ಜ್ಞಾನವನ್ನು ಪಡೆಯಬಹುದು. ಅಲ್ಲದೇ ರಾತ್ರಿ ಮಲಗುವ ಮುನ್ನ ಪುಸ್ತಕ ಓದುವುದರಿಂದ ಈ ಪ್ರಯೋಜನವನ್ನು ಪಡೆಯಬಹುದಂತೆ. ರಾತ್ರಿ ಮಲಗುವ ಮುನ್ನ... Read More
ಪ್ರತಿಯೊಬ್ಬರು ಜೀವನದಲ್ಲಿ ಸಂತೋಷವಾಗಿರಲು ಬಯಸುತ್ತಾರೆ. ಅದಕ್ಕಾಗಿ ಹಲವು ಕ್ರಮಗಳನ್ನುಅನುಸರಿಸುತ್ತಾರೆ. ಆದರೆ ದೇಹದಲ್ಲಿ ಹಾರ್ಮೋನ್ ಗಳು ಸರಿಯಾಗಿ ಉತ್ಪತ್ತಿಯಾಗಬೇಕು. ಸಂತೋಷದ ಹಾರ್ಮೋನ್ ಸರಿಯಾಗಿ ಸ್ರವಿಸುತ್ತಿದ್ದರೆ ಇದರಿಂದ ನೀವು ಯಾವಾಗಲೂ ಸಂತೋಷವಾಗಿರಬಹುದು. ಅದಕ್ಕಾಗಿ ನೀವು ಈ ಕ್ರಮಗಳನ್ನು ಪಾಲಿಸಿ. ದಿನವನ್ನು ಸಕರಾತ್ಮಕ ಮನೋಭಾವದಿಂದ ಪ್ರಾರಂಭಿಸಬೇಕು.... Read More
ಕೆಲವರಿಗೆ ತಮ್ಮಲ್ಲಿರುವ ವಸ್ತುಗಳಿಗಿಂತ ಬೇರೆಯವರ ವಸ್ತುಗಳ ಮೇಲೆ ಆಸೆ ಹೆಚ್ಚಾಗಿರುತ್ತದೆ. ಹಾಗಾಗಿ ಅವರು ಬೇರೆಯವರ ಬಳಿ ಸಾಲವಾಗಿ ಈ ವಸ್ತುಗಳನ್ನು ಬಳಸುತ್ತಾರೆ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇದು ಒಳ್ಳೆಯದಲ್ಲವಂತೆ. ಹಾಗಾಗಿ ಬೇರೆಯವರಿಂದ ಕೆಲವು ವಸ್ತುಗಳನ್ನು ಸಾಲವಾಗಿ ತೆಗೆದುಕೊಳ್ಳಬಾರದಂತೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಬೇರೆಯವರ... Read More
ಕೆಲವರಿಗೆ ಪುಸ್ತಕಗಳನ್ನು ಓದುವ ಹವ್ಯಾಸವಿರುತ್ತದೆ. ಹಾಗಾಗಿ ಅವರು ಇಡೀ ದಿನ ಪುಸ್ತಕಗಳನ್ನು ಓದುವುದರಲ್ಲೇ ಕಳೆಯುತ್ತಾರೆ. ಪುಸ್ತಕಗಳನ್ನು ಓದುವುದರಿಂದ ನಿಮ್ಮ ಜ್ಞಾನ ಹೆಚ್ಚಾಗುತ್ತದೆ ನಿಜ. ಆದರೆ ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ. ಪುಸ್ತಕಗಳನ್ನು ದೀರ್ಘಕಾಲದವರೆಗೆ ಓದುವುದರಿಂದ ನಿಮ್ಮಲ್ಲಿ ಒತ್ತಡದ ಮಟ್ಟ ಕಡಿಮೆಯಾಗುತ್ತದೆ.... Read More
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಲ್ಯಾಪ್ ಟಾಪ್, ಮೊಬೈಲ್ ಗಳನ್ನು ಹೆಚ್ಚಾಗಿ ಬಳಸುವುದರಿಂದ ಕಣ್ಣಿನ ಸಮಸ್ಯೆಯನ್ನು ಎದುರಿಸುತ್ತಾರೆ. ಇದರಿಂದ ಅವರ ಕಣ್ಣಿನ ದೃಷ್ಟಿ ಮಂದವಾಗುತ್ತದೆ. ಇದರಿಂದ ಕಣ್ಣಿಗೆ ಕನ್ನಡಕ ಧರಿಸುವುದು ಅನಿವಾರ್ಯವಾಗುತ್ತದೆ. ಹಾಗಾಗಿ ಈ ಕನ್ನಡಕವನ್ನು ಹೋಗಲಾಡಿಸಲು ಈ ಸಲಹೆ ಪಾಲಿಸಿ.... Read More
ಕೆಲವರಿಗೆ ದೂರದೂರಿಗೆ ಪ್ರವಾಸ ಹೊರಟಾಗ ವಾಂತಿ ಬರುತ್ತದೆ ಹಾಗೂ ಇನ್ನು ಕೆಲವರಿಗೆ ವಾಂತಿಯ ಅನುಭವವಾಗುತ್ತದೆ. ಇಂಥವರು ಪ್ರವಾಸ ಮಾಡಲು ಹಿಂದೇಟು ಹಾಕುವುದೇ ಹೆಚ್ಚು. ಅದರ ಬದಲು ಈ ಕೆಲವು ಟಿಪ್ಸ್ ಗಳನ್ನು ಫಾಲೋ ಮಾಡಿ ನೋಡಿ. -ಟ್ರೈನ್ ನಲ್ಲಿ ಹೋಗುವಾಗ ಹಿಮ್ಮುಖವಾಗಿ... Read More