Kannada Duniya

ಚೌತಿಗೆ ಗಣೇಶನ ವಿಗ್ರಹವನ್ನು ಖರೀದಿಸುವಾಗ ಈ ತಪ್ಪನ್ನು ಮಾಡಬೇಡಿ….!

ಸೆಪ್ಟೆಂಬರ್ 19ರಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ದಿನ ಕೆಲವರು ತಮ್ಮ ಮನೆಯಲ್ಲಿ ಗಣೇಶನ ವಿಗ್ರಹವನ್ನು ಕೂರಿಸಿ ಪೂಜೆ ಮಾಡುತ್ತಾರೆ. ಆದರೆ ನೀವು ಗಣೇಶನ ವಿಗ್ರಹವನ್ನು ಖರೀದಿಸುವಾಗ ಈ ತಪ್ಪನ್ನು ಮಾಡಬೇಡಿ.

ಮಾರುಕಟ್ಟೆಯ ವಿವಿಧ ರೀತಿಯ ಗಣೇಶನ ವಿಗ್ರಹಗಳು ದೊರೆಯುತ್ತದೆ. ಹಾಗಾಗಿ ಮಲಗಿರುವಂತಹ ಅಥವಾ ಕುಳಿತಿರುವಂತಹ ಗಣೇಶನ ವಿಗ್ರಹವನ್ನು ಮನೆಗೆ ತನ್ನಿ. ಇದರಿಂದ ಸಂತೋಷ, ಸಮೃದ್ಧಿ ಮತ್ತು ಶಾಂತಿ ನೆಲೆಸಿರುತ್ತದೆಯಂತೆ.

ನೀವು ಕಾಫಿ/ಟೀ ಪ್ರಿಯರೇ ? ಇಲ್ಲಿದೆ ನಿಮಗೆ ಗುಡ್ ನ್ಯೂಸ್

ಹಾಗೆ ಗಣಪತಿಯ ಸೊಂಡಿಲು ಎಡಭಾಗಕ್ಕೆ ಭಾಗಿರುವಂತಹ ವಿಗ್ರಹವನ್ನು ಮನೆಯಲ್ಲಿ ಸ್ಥಾಪಿಸಿದರೆ ಅಂತಹ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆಯಂತೆ.

ಹಾಗೇ ಗಣಪತಿಯ ಪಾದದ ಬಳಿ ಇಲಿ ಹಾಗೂ ಮೊದಕ ಇರುವಂತಹ ಮೂರ್ತಿಯನ್ನು ಮನೆಯಲ್ಲಿ ಸ್ಥಾಪಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...